Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 14GB ಡೇಟಾ, ಅನಿಯಮಿತ ಕರೆ: ಜಿಯೋದ ಈ ಬಂಪರ್ ಪ್ಲಾನ್ ಗೊತ್ತೇ?

Jio New Prepaid Plan: 28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

Vinay Bhat
|

Updated on: Sep 26, 2023 | 6:55 AM

ಟೆಲಿಕಾಂ ವಲಯದಲ್ಲಿ ಅಗ್ಗದ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುವುದಾದರೆ, ರಿಲಯನ್ಸ್ ಜಿಯೋ (Reliance Jio) ಮೊದಲು ಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಅನೇಕ ರಿಚಾರ್ಜ್ ಪ್ಯಾಕ್‌ಗಳನ್ನು ಹೊಂದಿದೆ. ಆದಾಗ್ಯೂ, ಜಿಯೋ ಕಂಪನಿಯ ಅಗ್ಗದ ಪ್ರಿಪೇಯ್ಡ್ ಯೋಜನೆಗಳು ದೇಶದಲ್ಲಿ ಬಹಳ ಜನಪ್ರಿಯವಾಗಿವೆ.

ಟೆಲಿಕಾಂ ವಲಯದಲ್ಲಿ ಅಗ್ಗದ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುವುದಾದರೆ, ರಿಲಯನ್ಸ್ ಜಿಯೋ (Reliance Jio) ಮೊದಲು ಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಅನೇಕ ರಿಚಾರ್ಜ್ ಪ್ಯಾಕ್‌ಗಳನ್ನು ಹೊಂದಿದೆ. ಆದಾಗ್ಯೂ, ಜಿಯೋ ಕಂಪನಿಯ ಅಗ್ಗದ ಪ್ರಿಪೇಯ್ಡ್ ಯೋಜನೆಗಳು ದೇಶದಲ್ಲಿ ಬಹಳ ಜನಪ್ರಿಯವಾಗಿವೆ.

1 / 6
ಜಿಯೋ ತನ್ನ ಬಳಕೆದಾರರಿಗೆ ಕೇವಲ 123 ರೂ. ಗಳ ಅತ್ಯುತ್ತಮ ಯೋಜನೆಯನ್ನು ನೀಡಿದೆ. ಕಡಿಮೆ ವೆಚ್ಚದಲ್ಲಿ ಸ್ವಲ್ಪ ಹೆಚ್ಚು ಮಾನ್ಯತೆಗಾಗಿ ನೋಡುತ್ತಿರುವವರಿಗೆ ಈ ರಿಚಾರ್ಜ್ ಯೋಜನೆ ಉತ್ತಮವಾಗಿದೆ. ಈ ಆಫರ್ ಸದ್ಯಕ್ಕೆ ಜಿಯೋ ಭಾರತ್ ಫೋನ್​ನಲ್ಲಿ ಮಾತ್ರ ಲಭ್ಯವಿದೆ.

ಜಿಯೋ ತನ್ನ ಬಳಕೆದಾರರಿಗೆ ಕೇವಲ 123 ರೂ. ಗಳ ಅತ್ಯುತ್ತಮ ಯೋಜನೆಯನ್ನು ನೀಡಿದೆ. ಕಡಿಮೆ ವೆಚ್ಚದಲ್ಲಿ ಸ್ವಲ್ಪ ಹೆಚ್ಚು ಮಾನ್ಯತೆಗಾಗಿ ನೋಡುತ್ತಿರುವವರಿಗೆ ಈ ರಿಚಾರ್ಜ್ ಯೋಜನೆ ಉತ್ತಮವಾಗಿದೆ. ಈ ಆಫರ್ ಸದ್ಯಕ್ಕೆ ಜಿಯೋ ಭಾರತ್ ಫೋನ್​ನಲ್ಲಿ ಮಾತ್ರ ಲಭ್ಯವಿದೆ.

2 / 6
ಜಿಯೋ ಬಳಕೆದಾರರು 123 ರೂ. ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಜೊತೆಗೆ ಈ ಅಗ್ಗದ ಯೋಜನೆ ಉಚಿತ ಕರೆ, ಉತ್ತಮ ಪ್ರಮಾಣದ ಡೇಟಾವನ್ನು ಹುಡುಕುತ್ತಿರುವವರಿಗಾಗಿ ತರಲಾಗಿದೆ. ಜಿಯೋ ಬಳಕೆದಾರರು ದಿನಕ್ಕೆ 500MB ಡೇಟಾವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ 14GB ಡೇಟಾವನ್ನು ನೀಡಲಾಗಿದೆ.

ಜಿಯೋ ಬಳಕೆದಾರರು 123 ರೂ. ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಜೊತೆಗೆ ಈ ಅಗ್ಗದ ಯೋಜನೆ ಉಚಿತ ಕರೆ, ಉತ್ತಮ ಪ್ರಮಾಣದ ಡೇಟಾವನ್ನು ಹುಡುಕುತ್ತಿರುವವರಿಗಾಗಿ ತರಲಾಗಿದೆ. ಜಿಯೋ ಬಳಕೆದಾರರು ದಿನಕ್ಕೆ 500MB ಡೇಟಾವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ 14GB ಡೇಟಾವನ್ನು ನೀಡಲಾಗಿದೆ.

3 / 6
28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

28 ದಿನಗಳ ವ್ಯಾಲಿಡಿಟಿಯ ಈ ಯೋಜನೆಯೊಂದಿಗೆ, ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್‌ವರ್ಕ್‌ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಉಚಿತ SMS ಕೊಡುಗೆಯನ್ನು ಸಹ ಪಡೆಯುತ್ತಾರೆ. ಕಡಿಮೆ ವೆಚ್ಚದಲ್ಲಿ 28 ದಿನಗಳವರೆಗೆ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಲು 123 ರೂಪಾಯಿಗಳ ಪ್ಲಾನ್ ಉತ್ತಮ ಆಯ್ಕೆ ಆಗಿದೆ.

4 / 6
ಇನ್ನು ಜಿಯೋ 1234 ರೂಪಾಯಿಗಳ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ. ಈ ಪ್ಯಾಕ್ ರೀಚಾರ್ಜ್ ಮಾಡಿದರೆ ಇಡೀ ವರ್ಷ ರಿಚಾರ್ಜ್ ಮಾಡುವ ಚಿಂತೆ ಇರುವುದಿಲ್ಲ. ಒಂದು ವರ್ಷದ ಯೋಜನೆಯಲ್ಲಿ ಅಂದರೆ 365 ದಿನಗಳವರೆಗೆ ನೀವು ಅನಿಯಮಿತ ಕರೆ ಸೇರಿದಂತೆ ಹಲವು ಕೊಡುಗೆಗಳನ್ನು ಪಡೆಯುತ್ತೀರಿ.

ಇನ್ನು ಜಿಯೋ 1234 ರೂಪಾಯಿಗಳ ವಾರ್ಷಿಕ ಯೋಜನೆಯನ್ನು ಸಹ ಹೊಂದಿದೆ. ಈ ಪ್ಯಾಕ್ ರೀಚಾರ್ಜ್ ಮಾಡಿದರೆ ಇಡೀ ವರ್ಷ ರಿಚಾರ್ಜ್ ಮಾಡುವ ಚಿಂತೆ ಇರುವುದಿಲ್ಲ. ಒಂದು ವರ್ಷದ ಯೋಜನೆಯಲ್ಲಿ ಅಂದರೆ 365 ದಿನಗಳವರೆಗೆ ನೀವು ಅನಿಯಮಿತ ಕರೆ ಸೇರಿದಂತೆ ಹಲವು ಕೊಡುಗೆಗಳನ್ನು ಪಡೆಯುತ್ತೀರಿ.

5 / 6
ಜಿಯೋ 1234 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರು 128GB ಡೇಟಾವನ್ನು ಪಡೆಯುತ್ತಾರೆ. ನೀವು ಹೆಚ್ಚಿನ ಡೇಟಾವನ್ನು ಪಡೆಯುವುದಿಲ್ಲ ಎಂಬುದು ನಿಜ, ಆದರೆ ನೀವು ಒಂದು ವರ್ಷದವರೆಗೆ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ಜಿಯೋದ ಈ 1234 ರೂ. ಯೋಜನೆಯು ಉತ್ತಮವಾಗಿದೆ.

ಜಿಯೋ 1234 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರು 128GB ಡೇಟಾವನ್ನು ಪಡೆಯುತ್ತಾರೆ. ನೀವು ಹೆಚ್ಚಿನ ಡೇಟಾವನ್ನು ಪಡೆಯುವುದಿಲ್ಲ ಎಂಬುದು ನಿಜ, ಆದರೆ ನೀವು ಒಂದು ವರ್ಷದವರೆಗೆ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ಜಿಯೋದ ಈ 1234 ರೂ. ಯೋಜನೆಯು ಉತ್ತಮವಾಗಿದೆ.

6 / 6
Follow us
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ