Beauty Tips: ಕಣ್ಣಿಗೆ ಕಾಡಿಗೆ ಹಚ್ಚುತ್ತೀರಾ? ಹಾಗಿದ್ದರೆ ಈ ಟಿಪ್ಸ್​​​ ಫಾಲೋ ಮಾಡಿ

Updated on: Jun 15, 2023 | 11:46 AM

ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

1 / 6
ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

2 / 6
ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್‌ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್‌ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

3 / 6
ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

4 / 6
ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು  ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

5 / 6
ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

6 / 6
ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್​​ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ​​​​ತೆಳುವಾಗಿ ಪೌಡರ್‌ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.

ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್​​ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ​​​​ತೆಳುವಾಗಿ ಪೌಡರ್‌ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.

Published On - 11:41 am, Thu, 15 June 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us