
ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

ಹಿಮಾಚ್ಛಾದಿತವಾಗಿರುವ ಮನೆಗಳು

ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

ಹಿಮಾಚಲ ಪ್ರದೇಶದ ಹಿಮಪಾತ..

ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

ಹಿಮದಡಿ ಅಡಗುವವೇ ಮನೆಗಳು..?

ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ
Published On - 2:49 pm, Sat, 12 December 20