
ಬಿಜೆಪಿ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ(ಕೋವಿಡ್ ಕಾಲದಿಂದ ಹಿಡಿದು ಇಲ್ಲಿ ತನಕ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.)

ಪೇಸಿಎಂ ಪೋಸ್ಟರ್, 40% ಕಮಿಷನ್ ಅಸ್ತ್ರ, ನಿರಂತರ ಭ್ರಷ್ಟಾಚಾರ ಆರೋಪ

ಸರ್ಕಾರದ ವಿರುದ್ದ ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಅಸ್ತ್ರ

ನಿರುದ್ಯೋಗ ಸಮಸ್ಯೆಯನ್ನೇ ಹೈ ಲೈಟ್ ಮಾಡಿ ಯುವಕರು ಬಿಜೆಪಿ ವಿರುದ್ದ ಸಿಡಿದೇಳುವಂತೆ ಮಾಡಿದ್ದು

ಬಿಜೆಪಿ ವಿರುದ್ದ ದಲಿತರ ಕಡೆಗಣೆನೆಯ ಆರೋಪ- ಕಾಂಗ್ರೆಸ್ ನಾಯಕರ ಸಾಮೂಹಿಕ ನಾಯಕತ್ವದ ಒಗ್ಗಟ್ಟು ಪ್ರದರ್ಶನ


ರೌಡಿ ಶೀಟರ್ ಗಳ ಬಿಜೆಪಿ ಪಕ್ಷ ಸೇರ್ಪಡೆ ಆರೋಪ

ಮೀಸಲಾತಿ ಹೆಚ್ಚಳ ಕೇವಲ ಬಿಜೆಪಿಯ ಕಣ್ಣೊರೆಸುವ ತಂತ್ರ ಎಂಬ ಪ್ರಚಾರ (ಮುಸಲ್ಮಾನ್ ಮೀಸಲಾತಿಯನ್ನು ಪುನರ್ ಸ್ಥಾಪಿಸುವ ಚಿಂತನೆ)

ಬಿಜೆಪಿ ವಿರುದ್ದ ಯಡಿಯೂರಪ್ಪ ಸೇರಿದಂತೆ ಹಲವು ಲಿಂಗಾಯತ ನಾಯಕರ ಮೂಲೆಗುಂಪು ಮಾಡಿದ ಆರೋಪ

ಬಿಜೆಪಿಗೆ ನಿದ್ದೆಮಾಡಲು ಬಿಡದ ಕಾಂಗ್ರೆಸ್ ಪಕ್ಷದ ಆರು ಗ್ಯಾರಂಟಿಗಳು