ತಿರುಪತಿ ದೇವಸ್ಥಾನದ ಬಳಿ ಭಿಕ್ಷುಕನ ಕೊಠಡಿಯಲ್ಲಿ ಸಿಕ್ಕಿದ್ದೇನು ಗೊತ್ತಾ!?

Edited By:

Updated on: May 18, 2021 | 3:44 PM

ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.

1 / 7
ವಿಐಪಿಗಳಿಂದ ದಕ್ಷಿಣೆ ಪಡೆಯುವುದೇ ಈತನ ಕಾಯಕವಾಗಿತ್ತು. ಅದೊಮ್ಮೆ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದಾಗ ಶ್ರೀನಿವಾಸ ದೀಪಿಕಾ ಪಡುಕೋಣೆಯನ್ನು ಹಿಂಬಾಲಿಸಿದ್ದ. ಆಗ ನಟಿ ದೀಪಿಕಾ ಆತನಿಗೆ ದಕ್ಷಿಣೆ ರೂಪದಲ್ಲಿ ಒಂದಷ್ಟು ಹಣ ನೀಡದ್ದರು.

ವಿಐಪಿಗಳಿಂದ ದಕ್ಷಿಣೆ ಪಡೆಯುವುದೇ ಈತನ ಕಾಯಕವಾಗಿತ್ತು. ಅದೊಮ್ಮೆ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದಾಗ ಶ್ರೀನಿವಾಸ ದೀಪಿಕಾ ಪಡುಕೋಣೆಯನ್ನು ಹಿಂಬಾಲಿಸಿದ್ದ. ಆಗ ನಟಿ ದೀಪಿಕಾ ಆತನಿಗೆ ದಕ್ಷಿಣೆ ರೂಪದಲ್ಲಿ ಒಂದಷ್ಟು ಹಣ ನೀಡದ್ದರು.

2 / 7
ತಿರುಪತಿ ದೇವಸ್ಥಾನದ ಬಳಿಯಿದ್ದ ಭಿಕ್ಷುಕ ಮೃತಪಟ್ಟ ನಂತರ ಸುತ್ತಮುತ್ತಲ ಜನ ಆತನ ಮನೆಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಆತನ ಮನೆಯನ್ನು ತಮ್ಮದಾಗಿಸಿಕೊಳ್ಳಲು ಯತ್ನಸಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅದನ್ನು ತಡೆದಿದ್ದಾರೆ.

ತಿರುಪತಿ ದೇವಸ್ಥಾನದ ಬಳಿಯಿದ್ದ ಭಿಕ್ಷುಕ ಮೃತಪಟ್ಟ ನಂತರ ಸುತ್ತಮುತ್ತಲ ಜನ ಆತನ ಮನೆಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಆತನ ಮನೆಯನ್ನು ತಮ್ಮದಾಗಿಸಿಕೊಳ್ಳಲು ಯತ್ನಸಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅದನ್ನು ತಡೆದಿದ್ದಾರೆ.

3 / 7
ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.

ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.

4 / 7
64 ವರ್ಷದ ಶ್ರೀನಿವಾಸ ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ವಿಐಪಿ ಭಕ್ತರಿಗೆ ಹಣೆಗೆ ನಾಮ ಹಚ್ಚಿ, ಅವರಿಂದ ಭಕ್ತಿಭಾವದಿಂದ ಹಣ ಬೇಡುತ್ತಿದ್ದ.

64 ವರ್ಷದ ಶ್ರೀನಿವಾಸ ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ವಿಐಪಿ ಭಕ್ತರಿಗೆ ಹಣೆಗೆ ನಾಮ ಹಚ್ಚಿ, ಅವರಿಂದ ಭಕ್ತಿಭಾವದಿಂದ ಹಣ ಬೇಡುತ್ತಿದ್ದ.

5 / 7
ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.

ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.

6 / 7
ತಿರುಪತಿ ದೇವಸ್ಥಾನದ ಬಳಿ ಮೃತಪಟ್ಟ ಭಿಕ್ಷುಕ ಶ್ರೀನಿವಾಸನ ಮನೆಯಲ್ಲಿ ಸಿಕ್ಕಿದ್ದ ಹಣವೆಲ್ಲಾ ಈಗ ಆಂಧ್ರ ಸರ್ಕಾರದ ಟ್ರೆಶರಿ ಸೇರಿದೆ.

ತಿರುಪತಿ ದೇವಸ್ಥಾನದ ಬಳಿ ಮೃತಪಟ್ಟ ಭಿಕ್ಷುಕ ಶ್ರೀನಿವಾಸನ ಮನೆಯಲ್ಲಿ ಸಿಕ್ಕಿದ್ದ ಹಣವೆಲ್ಲಾ ಈಗ ಆಂಧ್ರ ಸರ್ಕಾರದ ಟ್ರೆಶರಿ ಸೇರಿದೆ.

7 / 7
ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.

ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.

Published On - 3:33 pm, Tue, 18 May 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us