AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು […]

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
KUSHAL V
|

Updated on: Sep 23, 2020 | 7:26 PM

Share

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು ಮಾನವನು ಹಾರಿಸಿರುವ ಹಲವಾರು ಭೂಸ್ಥಾಯಿ ಉಪಗ್ರಹಗಳಿಗಿಂತಲೂ (ಜಿಯೋ ಸ್ಟೇಷನರಿ ಉಪಗ್ರಹ) ಕಡಿಮೆ ಅಂತರದಲ್ಲಿ ಭೂಮಿಗೆ ಹಾದುಹೋಗಲಿದೆಯಂತೆ.

SW 2020 ಕ್ಷುದ್ರಗ್ರಹವನ್ನು NASA ವಿಜ್ಞಾನಿಗಳು ಸೆಪ್ಟಂಬರ್ 18ರಂದು ಮೊದಲ ಬಾರಿಗೆ ಪತ್ತೆಹಚ್ಚಿದ್ದರು. ಈ ಕ್ಷುದ್ರಗ್ರಹವು ಆಗ್ನೇಯ ಪೆಸಿಫಿಕ್​ ಮಹಾಸಾಗರದ ಮೇಲೆ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ (IST) ಸಂಜೆ 4:42ಕ್ಕೆ ಗೋಚರವಾಗಲಿದೆ ಎಂದು ಖಗೋಳ ತಜ್ಞರು ಅಂದಾಜಿಸಿದ್ದಾರೆ.

ಇದಲ್ಲದೆ, SW 2020 ಒಮ್ಮೆ ಭೂಮಿಯನ್ನು ಹಾದು ಹೋದರೆ ಪುನಃ 2041ರಲ್ಲೇ ಮರುಕಳಿಸುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow Us
KUSHAL V
KUSHAL V
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ