AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು […]

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
KUSHAL V
|

Updated on: Sep 23, 2020 | 7:26 PM

Share

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು ಮಾನವನು ಹಾರಿಸಿರುವ ಹಲವಾರು ಭೂಸ್ಥಾಯಿ ಉಪಗ್ರಹಗಳಿಗಿಂತಲೂ (ಜಿಯೋ ಸ್ಟೇಷನರಿ ಉಪಗ್ರಹ) ಕಡಿಮೆ ಅಂತರದಲ್ಲಿ ಭೂಮಿಗೆ ಹಾದುಹೋಗಲಿದೆಯಂತೆ.

SW 2020 ಕ್ಷುದ್ರಗ್ರಹವನ್ನು NASA ವಿಜ್ಞಾನಿಗಳು ಸೆಪ್ಟಂಬರ್ 18ರಂದು ಮೊದಲ ಬಾರಿಗೆ ಪತ್ತೆಹಚ್ಚಿದ್ದರು. ಈ ಕ್ಷುದ್ರಗ್ರಹವು ಆಗ್ನೇಯ ಪೆಸಿಫಿಕ್​ ಮಹಾಸಾಗರದ ಮೇಲೆ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ (IST) ಸಂಜೆ 4:42ಕ್ಕೆ ಗೋಚರವಾಗಲಿದೆ ಎಂದು ಖಗೋಳ ತಜ್ಞರು ಅಂದಾಜಿಸಿದ್ದಾರೆ.

ಇದಲ್ಲದೆ, SW 2020 ಒಮ್ಮೆ ಭೂಮಿಯನ್ನು ಹಾದು ಹೋದರೆ ಪುನಃ 2041ರಲ್ಲೇ ಮರುಕಳಿಸುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ