ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ. ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ […]

ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?
ಸಾಧು ಶ್ರೀನಾಥ್​ Edited By:

Updated on: Jun 04, 2020 | 7:54 PM

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ.

ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ದ್ವಾದಶ ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಏನು? ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳೇನು? ದ್ವಾದಶ ರಾಶಿಗಳ ಮೇಲೆ ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ಇದೆಲ್ಲದರ ಬಗ್ಗೆ ಖ್ಯಾತ ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರಾದ ಶ್ರೀಸಚ್ಚಿದಾನಂದ ಬಾಬು ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published On - 7:31 pm, Thu, 4 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us