Daily Devotional: ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು

Updated on: Oct 17, 2025 | 7:12 AM

ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇವೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇವೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More