Horoscope Today 17 October: ಇಂದು ಈ ರಾಶಿಯವರಿಗೆ ಪುತ್ರನ ವ್ಯಾಮೋಹದಿಂದ ಕುರುಡು, ಅನ್ಯರಿಂದ ನಿಂದನೆ
ಅಕ್ಟೋಬರ್ 17, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಏಕಾದಶಿ ತಿಥಿ,ಶುಕ್ಲ ಯೋಗ, ಬಾಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಗಂಭೀರ ಚಿಂತನೆ, ಸಂಗಾತಿಗೆ ಸಾಂತ್ವನ, ವಾಗ್ವಾದದಲ್ಲಿ ಗೆಲವು, ದುಷ್ಕೃತ್ಯಕ್ಕೆ ಪ್ರಚೋದನೆ, ಸಾಮಾಜಿಕ ಕಾರ್ಯ, ಉಚಿತ ಚಿಕಿತ್ಸೆ ಧನಾಗಮನ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
ಅಕ್ಟೋಬರ್ 17, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಏಕಾದಶಿ ತಿಥಿ,ಶುಕ್ಲ ಯೋಗ, ಬಾಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಗಂಭೀರ ಚಿಂತನೆ, ಸಂಗಾತಿಗೆ ಸಾಂತ್ವನ, ವಾಗ್ವಾದದಲ್ಲಿ ಗೆಲವು, ದುಷ್ಕೃತ್ಯಕ್ಕೆ ಪ್ರಚೋದನೆ, ಸಾಮಾಜಿಕ ಕಾರ್ಯ, ಉಚಿತ ಚಿಕಿತ್ಸೆ ಧನಾಗಮನ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
