Horoscope Today 17 October: ಇಂದು ಈ ರಾಶಿಯವರಿಗೆ ಪುತ್ರನ ವ್ಯಾಮೋಹದಿಂದ ಕುರುಡು, ಅನ್ಯರಿಂದ ನಿಂದನೆ

Updated on: Oct 17, 2025 | 7:05 AM

ಅಕ್ಟೋಬರ್ 17, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಏಕಾದಶಿ ತಿಥಿ,ಶುಕ್ಲ ಯೋಗ, ಬಾಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಗಂಭೀರ ಚಿಂತನೆ, ಸಂಗಾತಿಗೆ ಸಾಂತ್ವನ, ವಾಗ್ವಾದದಲ್ಲಿ ಗೆಲವು, ದುಷ್ಕೃತ್ಯಕ್ಕೆ ಪ್ರಚೋದನೆ, ಸಾಮಾಜಿಕ ಕಾರ್ಯ, ಉಚಿತ ಚಿಕಿತ್ಸೆ ಧನಾಗಮನ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

ಅಕ್ಟೋಬರ್ 17, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಏಕಾದಶಿ ತಿಥಿ,ಶುಕ್ಲ ಯೋಗ, ಬಾಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಗಂಭೀರ ಚಿಂತನೆ, ಸಂಗಾತಿಗೆ ಸಾಂತ್ವನ, ವಾಗ್ವಾದದಲ್ಲಿ ಗೆಲವು, ದುಷ್ಕೃತ್ಯಕ್ಕೆ ಪ್ರಚೋದನೆ, ಸಾಮಾಜಿಕ ಕಾರ್ಯ, ಉಚಿತ ಚಿಕಿತ್ಸೆ ಧನಾಗಮನ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More