Horoscope Today 20 October: ಇಂದು ಈ ರಾಶಿಯವರಿಗೆ ಎಲ್ಲವೂ ಕ್ಷಣಿಕ ಸುಖ ಎನಿಸುವುದು

Updated on: Oct 20, 2025 | 6:59 AM

ಅಕ್ಟೋಬರ್ 20, ಸೋಮವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಚತುರ್ದಶಿ ತಿಥಿ, ವೈದೃತಿ ಯೋಗ, ಶಕುನಿ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಆಸೆಯಿಂದ ಉದ್ಯೋಗ ಬದಲು, ಅಸಮಯದ ಆಹಾರ, ವೈಯಕ್ತಿಕ ವಿರೋಧ, ಒಳ್ಳೆಯ ಮನದಿಂದ ದಾನ, ಹಿತಶತ್ರು ದೂರ, ಅಪದ್ಬಾಂಧವ್ಯ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

ಅಕ್ಟೋಬರ್ 20, ಸೋಮವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಚತುರ್ದಶಿ ತಿಥಿ, ವೈದೃತಿ ಯೋಗ, ಶಕುನಿ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಆಸೆಯಿಂದ ಉದ್ಯೋಗ ಬದಲು, ಅಸಮಯದ ಆಹಾರ, ವೈಯಕ್ತಿಕ ವಿರೋಧ, ಒಳ್ಳೆಯ ಮನದಿಂದ ದಾನ, ಹಿತಶತ್ರು ದೂರ, ಅಪದ್ಬಾಂಧವ್ಯ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Published on: Oct 20, 2025 06:58 AM