Horoscope Today 29 October: ಇಂದು ಈ ರಾಶಿಯವರನ್ನು ನಂಬಿದವರಂತೆ ಅನೇಕರ ವರ್ತನೆ ಇರಲಿದೆ
ಅಕ್ಟೋಬರ್ 29 ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಅಷ್ಟಮಿ ತಿಥಿ, ಶೂಲ ಯೋಗ, ಭದ್ರ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವ್ಯಾವಹಾರಿಕ ಸಂಬಂಧ, ಎಲ್ಲರಲ್ಲಿ ಪ್ರೀತಿ, ಆತ್ಮವಂಚನೆ, ಮಿತ್ರರ ಸಮಾಗಮ, ವಾಹನ ಖರೀದಿ, ಆಸ್ತಿಯ ವಿಚಾರಣೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
ಅಕ್ಟೋಬರ್ 29 ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಅಷ್ಟಮಿ ತಿಥಿ, ಶೂಲ ಯೋಗ, ಭದ್ರ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವ್ಯಾವಹಾರಿಕ ಸಂಬಂಧ, ಎಲ್ಲರಲ್ಲಿ ಪ್ರೀತಿ, ಆತ್ಮವಂಚನೆ, ಮಿತ್ರರ ಸಮಾಗಮ, ವಾಹನ ಖರೀದಿ, ಆಸ್ತಿಯ ವಿಚಾರಣೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
Loading...
Unable to load recommendations.
Follow Us
