AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ. ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ […]

Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT
KUSHAL V
|

Updated on: Sep 18, 2020 | 7:28 PM

Share

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ.

ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾದೊಂದಿಗೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತಾವು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸಹ ಒಕ್ಕೂಟವು ಸಚಿನ್​ಗೆ ಮನವಿ ಮಾಡಿದೆ.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ