AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ. ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ […]

Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT
KUSHAL V
|

Updated on: Sep 18, 2020 | 7:28 PM

Share

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ.

ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾದೊಂದಿಗೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತಾವು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸಹ ಒಕ್ಕೂಟವು ಸಚಿನ್​ಗೆ ಮನವಿ ಮಾಡಿದೆ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್