ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ
ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.
ಉಡುಪಿಯ ಶಿರೂರು (Shirur) ಟೋಲ್ಗೇಟ್ ಬಳಿ ಬುಧವಾರದಂದು ಭೀಕರ ಅಪಘಾತಕ್ಕೊಳಗಾಗಿ ನಾಲ್ವರ ಸಾವಿಗೆ ಕಾರಣವಾದ ಅಂಬ್ಯುಲೆನ್ಸ್ ನ (Ambulance) ಚಾಲಕ ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುತ್ತಿದ್ದುದ್ದೇ ಅಪಘಾತಕ್ಕೆ ಕಾರಣವಾಯಿತು ಎಂದು ಮೃತರೊಬ್ಬರ ಸಂಬಂಧಿಯಾಗಿರುವ ಪ್ರಶಾಂತ್ (Prashant) ಉಡುಪಿಯಲ್ಲಿ ಬುಧವಾರ ಹೇಳಿದರು. ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.
Latest Videos
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

