ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ
ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.
ಉಡುಪಿಯ ಶಿರೂರು (Shirur) ಟೋಲ್ಗೇಟ್ ಬಳಿ ಬುಧವಾರದಂದು ಭೀಕರ ಅಪಘಾತಕ್ಕೊಳಗಾಗಿ ನಾಲ್ವರ ಸಾವಿಗೆ ಕಾರಣವಾದ ಅಂಬ್ಯುಲೆನ್ಸ್ ನ (Ambulance) ಚಾಲಕ ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುತ್ತಿದ್ದುದ್ದೇ ಅಪಘಾತಕ್ಕೆ ಕಾರಣವಾಯಿತು ಎಂದು ಮೃತರೊಬ್ಬರ ಸಂಬಂಧಿಯಾಗಿರುವ ಪ್ರಶಾಂತ್ (Prashant) ಉಡುಪಿಯಲ್ಲಿ ಬುಧವಾರ ಹೇಳಿದರು. ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.
Follow Us
Latest Videos
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ

