AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ

ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ

TV9 Web
| Edited By: |

Updated on: Jul 21, 2022 | 12:27 PM

Share

ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.

ಉಡುಪಿಯ ಶಿರೂರು (Shirur) ಟೋಲ್ಗೇಟ್ ಬಳಿ ಬುಧವಾರದಂದು ಭೀಕರ ಅಪಘಾತಕ್ಕೊಳಗಾಗಿ ನಾಲ್ವರ ಸಾವಿಗೆ ಕಾರಣವಾದ ಅಂಬ್ಯುಲೆನ್ಸ್ ನ (Ambulance) ಚಾಲಕ ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುತ್ತಿದ್ದುದ್ದೇ ಅಪಘಾತಕ್ಕೆ ಕಾರಣವಾಯಿತು ಎಂದು ಮೃತರೊಬ್ಬರ ಸಂಬಂಧಿಯಾಗಿರುವ ಪ್ರಶಾಂತ್ (Prashant) ಉಡುಪಿಯಲ್ಲಿ ಬುಧವಾರ ಹೇಳಿದರು. ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.

Follow Us