Apple iOS 17: ಆ್ಯಪಲ್ ಐಫೋನ್​ಗೆ ಬರುತ್ತಿದೆ ಹೊಸ ಐಓಎಸ್ 17

ಆ್ಯಪಲ್ WWDC 2023 ಈವೆಂಟ್​ನಲ್ಲಿ ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ iOS 17 ಬಿಡುಗಡೆ ಆಗಿದೆ. ಇದರಲ್ಲಿ ಫೇಸ್‌ಟೈಮ್‌ ಅಪ್‌ಡೇಟ್‌ ನೀಡಲಾಗಿದ್ದು, ಲೈವ್‌ ವಾಯ್ಸ್​ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ. ಮೆಸೇಜ್‌ ಆ್ಯಪ್‌ನಲ್ಲಿ ಆ್ಯಪಲ್ ಸರ್ಚ್‌ ಫೀಚರ್ ಲಭ್ಯವಾಗುತ್ತಿದೆ. ಜತೆಗೆ‘ಚೆಕ್ ಇನ್’ ಎಂಬ ಸುರಕ್ಷತಾ ಫೀಚರ್ ಅನ್ನು ಮೆಸೇಜ್​ಗೆ ಸೇರ್ಪಡೆ ಮಾಡಲಾಗಿದೆ.

Apple iOS 17: ಆ್ಯಪಲ್ ಐಫೋನ್​ಗೆ ಬರುತ್ತಿದೆ ಹೊಸ ಐಓಎಸ್ 17
| Updated By: Digi Tech Desk

Updated on:Jun 07, 2023 | 12:09 PM

ಆ್ಯಪಲ್ WWDC 2023 ಈವೆಂಟ್​ನಲ್ಲಿ ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ iOS 17 ಬಿಡುಗಡೆ ಆಗಿದೆ. ಇದರಲ್ಲಿ ಫೇಸ್‌ಟೈಮ್‌ ಅಪ್‌ಡೇಟ್‌ ನೀಡಲಾಗಿದ್ದು, ಲೈವ್‌ ವಾಯ್ಸ್​ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ. ಮೆಸೇಜ್‌ ಆ್ಯಪ್‌ನಲ್ಲಿ ಆ್ಯಪಲ್ ಸರ್ಚ್‌ ಫೀಚರ್ ಲಭ್ಯವಾಗುತ್ತಿದೆ. ಜತೆಗೆ‘ಚೆಕ್ ಇನ್’ ಎಂಬ ಸುರಕ್ಷತಾ ಫೀಚರ್ ಅನ್ನು ಮೆಸೇಜ್​ಗೆ ಸೇರ್ಪಡೆ ಮಾಡಲಾಗಿದೆ. ನೀವು ನಿಗದಿತ ಸ್ಥಳವನ್ನು ಸುರಕ್ಷಿತವಾಗಿ ತಲುಪಿದಾಗ ಇದು ನಿಮ್ಮ ಕುಟುಂಬದ ನಂಬಿಕಸ್ಥ ಸದಸ್ಯರು ಅಥವಾ ಸ್ನೇಹಿತರಿಗೆ ನೋಟಿಫಿಕೇಷನ್‌ ನೀಡುತ್ತದೆ. ಎಲ್ಲಾದರೂ ನೀವು ಮೂವ್‌ ಆಗುತ್ತಿಲ್ಲ ಎಂದಾದರೆ ಈ ಸದಸ್ಯರಿಗೆ ನಿಮ್ಮ ಸಾಧನದ ಲೊಕೆಷನ್‌, ಬ್ಯಾಟರಿ ಲೆವೆಲ್‌ ಇತ್ಯಾದಿಗಳನ್ನು ತೋರಿಸುತ್ತದೆ. ಇಂತಹ ಹಲವು ಫೀಚರ್‌ಗಳು ನೂತನ ಅಪ್‌ಡೇಟ್‌ನಲ್ಲಿ ನೀಡಲಾಗಿದೆ. ಸೆಪ್ಟೆಂಬರ್​ನಲ್ಲಿ ನೂತನ ಐಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.

Published On - 11:52 am, Wed, 7 June 23

Follow us
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!