Apple iOS 18: ನೂತನ ಐಓಎಸ್ 18 ಮತ್ತು ಅಪ್​ಡೇಟ್ ಘೋಷಿಸಿದ ಆ್ಯಪಲ್

ಐಓಎಸ್ 18, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್, ಆ್ಯಪಲ್ ಇಂಟಲಿಜೆನ್ಸ್ ಫೀಚರ್​ ಅದರಲ್ಲಿ ಸೇರಿದೆ. ಐಫೋನ್ ಮತ್ತು ಆ್ಯಪಲ್​ ಉತ್ಪನ್ನಗಳ ಬಳಕೆದಾರರಿಗೆ ನೂತನ ಅಪ್​ಡೇಟ್ ಒದಗಿಸುವ ಜತೆಗೆ, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು, ವಿವಿಧ ಕಸ್ಟಮ್ ಫೀಚರ್ಸ್​, ಆಕರ್ಷಕ ಆ್ಯಪ್ ಡಿಸೈನ್​ ಕೂಡ ಹೊಸ ಅಪ್​ಡೇಟ್ ಮೂಲಕ ಲಭ್ಯವಾಗಲಿದೆ.

Apple iOS 18: ನೂತನ ಐಓಎಸ್ 18 ಮತ್ತು ಅಪ್​ಡೇಟ್ ಘೋಷಿಸಿದ ಆ್ಯಪಲ್
|

Updated on: Jun 16, 2024 | 7:47 AM

ಟೆಕ್​ಲೋಕದ ದಿಗ್ಗಜ ಕಂಪನಿ ಆ್ಯಪಲ್, ಡಬ್ಲೂಡಬ್ಲೂಡಿಸಿ 2024ರಲ್ಲಿ ಹಲವು ಘೋಷಣೆಗಳನ್ನು ಮಾಡಿದೆ. ಐಓಎಸ್ 18, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್, ಆ್ಯಪಲ್ ಇಂಟಲಿಜೆನ್ಸ್ ಫೀಚರ್​ ಅದರಲ್ಲಿ ಸೇರಿದೆ. ಐಫೋನ್ ಮತ್ತು ಆ್ಯಪಲ್​ ಉತ್ಪನ್ನಗಳ ಬಳಕೆದಾರರಿಗೆ ನೂತನ ಅಪ್​ಡೇಟ್ ಒದಗಿಸುವ ಜತೆಗೆ, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು, ವಿವಿಧ ಕಸ್ಟಮ್ ಫೀಚರ್ಸ್​, ಆಕರ್ಷಕ ಆ್ಯಪ್ ಡಿಸೈನ್​ ಕೂಡ ಹೊಸ ಅಪ್​ಡೇಟ್ ಮೂಲಕ ಲಭ್ಯವಾಗಲಿದೆ. ಆ್ಯಪಲ್ ವರ್ಲ್ಡ್​ ವೈಡ್ ಡೆವಲಪರ್ ಕಾನ್ಫರೆನ್ಸ್ ಮೂಲಕ ಆ್ಯಪ್ ಡಿಸೈನ್ ಪ್ರಶಸ್ತಿಗಳನ್ನು ಕೂಡ ಡೆವಲಪರ್​ಗಳಿಗೆ ವಿತರಿಸಲಾಗುತ್ತದೆ.

Follow us
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ