ಮಳೆಯಿಂದ KR ಸರ್ಕಲ್ ಅಂಡರ್ಪಾಸ್ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು: ದುರಂತದ ಬಗ್ಗೆ ಬಾಯ್ಬಿಟ್ಟ ಕಾರು ಡ್ರೈವರ್
ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್ ಬಾಯ್ಬಿಟ್ಟಿದ್ದಾನೆ.
ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಒಂದು ಜೀವ ಬಲಿಯಾಗಿದೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ಯಾರೋ ಜೀವ ತೆತ್ತಿದ್ದಾರೆ. ಕುಟುಂಬ ಸಮೇತ ಬೆಂಗಳೂರು ನೋಡ್ಬೇಕು ಅಂತ ಆಸೆಯಿಂದ ಬಂದವರ ಬಾಳಲ್ಲಿ ಎಂದೂ ಮರೆಯಲಾಗದ ಘೋರ ದುರಂತವೇ ನಡೆದು ಹೋಗಿದೆ. ಫ್ಯಾಮಿಲಿ ಸಮೇತ ಬೆಂಗಳೂರು ನೋಡಲು ಬಂದ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ಆಂಧ್ರ ಮೂಲದ ಭಾನುರೇಖಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ಲು. ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್ ಬಾಯ್ಬಿಟ್ಟಿದ್ದಾನೆ.
Follow Us
Latest Videos
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

