ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ! ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾದ ಮೀನು ಮರಿ ಉತ್ಪಾದನೆ
ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ

ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ! ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾದ ಮೀನು ಮರಿ ಉತ್ಪಾದನೆ

Updated on: Nov 27, 2020 | 9:00 AM

ಅದು ಬರಕ್ಕೆ ಹೆಸರು ವಾಸಿಯಾದ ಜಿಲ್ಲೆ. ನೀರಿಲ್ಲದ ಆ ಊರಲ್ಲಿ ಪ್ರಾಣಿ ಪಕ್ಷಿಗಳೇ ಬದುಕೋದು ಕಷ್ಟ. ಹೀಗಿರುವಾಗ ನೀರಲ್ಲೇ ಬದುಕುವ ಮೀನುಗಳು ಬದುಕಿ ಆದಾಯ ತಂದುಕೊಡುತ್ತವೆ ಅಂದ್ರೆ ಎಂಥಹವರಿಗೂ ಆಶ್ಚರ್ಯ ಅಂತ ಅನ್ನಿಸದೇ ಇರೋದಿಲ್ಲ.. ಅಷ್ಟಕ್ಕೂ ಅಲ್ಲಿ ಮತ್ಯ್ಸಗಳು ಮಾಡಿದ ಮಾಯೆಯಾದ್ರು ಏನು? ಈ ಸ್ಟೋರಿ ನೋಡಿ

Published on: Nov 27, 2020 08:59 AM
Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More