AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಯ ಜಿಲ್ಲೆಗಳನ್ನ ಮತ್ಸ್ಯಕ್ಷಾಮ ಪೀಡಿತ ಜಿಲ್ಲೆಗಳೆಂದು ಘೋಷಿಸುವಂತೆ ಸರ್ಕಾರಕ್ಕೆ ಮೀನುಗಾರರ ಒತ್ತಾಯ

ಆಯೇಷಾ ಬಾನು
|

Updated on:Nov 26, 2020 | 11:53 AM

Share

ಈ ಬಾರಿ ಕರಾವಳಿಯ ಮೀನುಗಾರರ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಮೀನುಗಾರರು ನಷ್ಟ ಅನುಭವಿಸುವಂತಾಗಿದ್ದು ಸರ್ಕಾರ ನೆರವಿಗೆ ಬರಬೇಕು. ಕರಾವಳಿಯ ಜಿಲ್ಲೆಗಳನ್ನ ಮತ್ಸ್ಯಕ್ಷಾಮ ಪೀಡಿತ ಜಿಲ್ಲೆಗಳೆಂದು ಘೋಷಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

Published on: Nov 26, 2020 10:49 AM