ಅಜ್ಜಂಪುರ ತಾಲೂಕಿನ ಶಿವಾನಂದ ಆಶ್ರಮ.. ಇಲ್ಲೀಗ ಭಗವದ್ಗೀತೆ ಪುಸ್ತಕ ಮುದ್ರಣ ಚಟುವಟಿಕೆ ಬಂದ್

|

Updated on: Apr 07, 2021 | 2:39 PM

ಇದು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿರೋ ಶಿವಾನಂದ ಆಶ್ರಮ ದಕ್ಷಿಣ ಭಾರತದಲ್ಲೇ ಭಗವದ್ಗೀತೆ ಮುದ್ರಣವಾಗೋ ಏಕೈಕ ಸ್ಥಳ. ಲಕ್ಷಾಂತರ ಬುಕ್‍ಗಳನ್ನ ಪ್ರಿಂಟ್ ಮಾಡಿ ದೇಶದ ಉದ್ಧಗಲಕ್ಕೂ ಹಂಚಿದ್ದ ಹೆಗ್ಗಳಿಕೆ ಆ ಸಂಸ್ಥೆಗಿದೆ. ಆ ಆಶ್ರಮಕ್ಕೆ ಇಂದಿಗೂ ಭಗವದ್ಗೀತೆ ಪಠಿಸೋದಕ್ಕೆಂದೇ ಜನ ಬರ್ತಾರೆ. ಅಲ್ಲಿ ತಯಾರಾಗೋ ಭಗವದ್ಗೀತೆ ಪುಸ್ತಕಗಳು ಬೆಂಕಿ ಪಟ್ಟಣದ ಆಕಾರದಿಂದ ದೊಡ್ಡ ಗಾತ್ರದ ಪುಕ್ತಕಗಳು ರೂಪದಲ್ಲೂ ಸಿಗ್ತಿದ್ವು. ಜನಜಂಗುಳಿಯಿಂದ ಇರ್ತಿದ್ದ ಆ ಸ್ಥಳದಲ್ಲೀಗ ನೀರವ ಮೌನ. ಯಾಕೆ ಅಂತಿರಾ? ಸ್ಟೋರಿ ನೋಡಿ

Published On - 2:37 pm, Wed, 7 April 21

Follow us on