ಬೆಂಗಳೂರು ನಗರ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ 65 ಕೋಟಿ ಕೊಡಿ ಅಂತ ಸಿಎಂ ಆದೇಶಿಸಿದ್ರು ಎಂದ ಸಚಿವ ಈಶ್ವರಪ್ಪ
ಚುನಾವಣೆ ಮೊದಲೇ ಕಾಂಗ್ರೆಸ್​​ನ ಪಂಚ ಕೌರವರು ಜಾತಿ ಹೆಸರಿನಲ್ಲಿ ಸಿಎಂ ಆಗುವ ಹಗಲು ಕನಸು ಕಾಣ್ತಿದಾರೆ: ಸಚಿವ ಕೆಎಸ್ ಈಶ್ವರಪ್ಪ

ಬೆಂಗಳೂರು ನಗರ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ 65 ಕೋಟಿ ಕೊಡಿ ಅಂತ ಸಿಎಂ ಆದೇಶಿಸಿದ್ರು ಎಂದ ಸಚಿವ ಈಶ್ವರಪ್ಪ

ಸಾಧು ಶ್ರೀನಾಥ್​

Updated on: Apr 03, 2021 | 4:50 PM

ನನ್ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿದ್ದ ಅನುದಾನವನ್ನ ಸಿಎಂ ನೇರವಾಗಿ ಬೇರೆಯವರಿಗೆ ಬಿಡುಗಡೆ ಮಾಡಿ ಆದೇಶಿಸಿದ್ದರು.. ನಾನು ಇಲಾಖೆ ಮಂತ್ರಿಯಾಗಿ ಅದನ್ನ ತಡೆದಿದ್ದೆ.. ಆದರೂ ಬೆಂಗಳೂರು ನಗರ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ 65 ಕೋಟಿ ಕೊಡಿ ಅಂತ ಸಿಎಂ ಮತ್ತೆ ಆದೇಶಿಸಿದ್ರು. ಇದು ಯಾಕೆ ಏನು ಅನ್ನೋದು ನನಗೆ ಗೊತ್ತಿಲ್ಲ..

YouTube video player

Follow Us