‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಚೈತ್ರಾ ಕುಂದಾಪುರ ಹೈಲೈಟ್ ಆಗುತ್ತಿದ್ದಾರೆ. ‘ನಾನು ಈಗಿನ್ನೂ ಮಾತನಾಡೋದು ಕಲಿಯುತ್ತಿದ್ದೇನೆ. ರಂಜಿತ್ ಅಣ್ಣ, ಶಿಶರ್ ಅಣ್ಣ ಇವರೆಲ್ಲ ಮಾತನಾಡೋದು ಹೇಗೆ ಅಂತ ನನಗೆ ಹೇಳಿಕೊಡುತ್ತಿದ್ದಾರೆ’ ಎಂದಿದ್ದಾರೆ ಚೈತ್ರಾ. ಈ ಮಾತು ಕೇಳಿ ಸುದೀಪ್ ಅವರಿಗೂ ಅಚ್ಚರಿ ಆಗಿದೆ. ‘ರಂಜಿತ್.. ನಿಮಗೆ ಇಷ್ಟು ಧೈರ್ಯ ಇದೆಯಾ? ಚೈತ್ರಾಗೆ ಮಾತಾಡೋದು ಕಲಿಸುತ್ತಿದ್ದೀರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.