ನಂಜುಂಡೇಶ್ವರನ ರಥೋತ್ಸವದಲ್ಲಿ ರಥದ ಚಕ್ರ ಮುರಿದು ಆತಂಕದಲ್ಲಿ ಭಕ್ತರು
ನಂಜುಂಡೇಶ್ವರನ ರಥೋತ್ಸವದಲ್ಲಿ ಮುರಿದ ರಥದ ಚಕ್ರ ಆತಂಕದಲ್ಲಿ ಭಕ್ತ ಸಮೂಹ ಅಂತೂ ಇಂತೂ ಕೊರೊನಾ ಆತಂಕ ರಥದ ಚಕ್ರ ಮುರಿದ ಆತಂಕದ ನಡುವೆ ಇತಿಹಾಸ ಪ್ರಸಿದ್ದ ನಂಜನಗೂಡು ಜಾತ್ರೆ ಮುಕ್ತಾಯವಾಗಿದೆ. ಜಿಲ್ಲಾಡಳಿತ ಪೊಲೀಸರು ರಥೋತ್ಸವ ಯಶಸ್ವಿಯಾಗಿದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ವಿಘ್ನದೊಂದಿಗೆ ಜಾತ್ರೆ ನಡೆದಿದಕ್ಕೆ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.
Latest Videos
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್-ಸಿಎಂ ಕಾಮಿಡಿ
