CM Siddaramaiah: ಗ್ಯಾರಂಟಿಗಳನ್ನು ಈಡೇರಿಸಲು ಹಣ ಹೇಗೆ ಹೊಂದಿಸುತ್ತೀರಿ ಅಂತ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಪ!
ಹಣಕಾಸಿನ ವಿಷಯ ಚರ್ಚೆಯಾಗುತ್ತಿದೆ, ವಿವರಗಳನ್ನೆಲ್ಲ ಬಹಿರಂಗಪಡಿಸಲಾದು, ಶುಕ್ರವಾರ ಸಭೆಯ ನಂತರ ಎಲ್ಲ ಗೊತ್ತಾಗುತ್ತದೆ ಎಂದು ಸಿಎಂ ಹೇಳಿದರು.
ಬೆಂಗಳೂರು: ಸಿಎಂ ಸಾಹಬ್ ಕೋ ಗುಸ್ಯಾ ಕ್ಯೋಂ ಆತಾ ಹೈ? ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಇಂದು ಮತ್ತೊಮ್ಮೆ ತಮ್ಮ ಸಿಡುಕುತನ (anger) ಪ್ರದರ್ಶಿಸಿದರು. 5 ಗ್ಯಾರಂಟಿಗಳನ್ನು ಈಡೇರಿಸಲು ಹಣಕಾಸು (finance) ಹೇಗೆ ಕ್ರೋಢೀಕರಿಸುತ್ತೀರಿ ಅಂತ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಏಕ್ ದಂ ಸಿಡುಕಿದ ಮುಖ್ಯಮಂತ್ರಿಗಳು ನೀನ್ ಕೊಡ್ತೀಯಾ ಹಣಾನಾ? ಅಂತ ಖಾರವಾಗಿ ಪ್ರಶ್ನಿಸುತ್ತಾರೆ. ಆದರೆ ಮುಖ್ಯಮಂತ್ರಿಗಳು ತಮ್ಮ ಮಾತು ಮುಂದುವರೆಸಿ 5 ಗ್ಯಾರಂಟಿಗಳನ್ನು ಈಡೇರಿಸುವುದಯ ಮಾತ್ರ ಗ್ಯಾರಂಟಿ ಅನ್ನುತ್ತಾರೆ. ಹಣಕಾಸಿನ ವಿಷಯ ಚರ್ಚೆಯಾಗುತ್ತಿದೆ, ವಿವರಗಳನ್ನೆಲ್ಲ ಬಹಿರಂಗಪಡಿಸಲಾದು, ಶುಕ್ರವಾರ ಸಭೆಯ ನಂತರ ಎಲ್ಲ ಗೊತ್ತಾಗುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್

ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ

ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್ ಚಕ್ರ: ಮುಂದೇನಾಯ್ತು?

ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
