ಹಸು-ಎಮ್ಮೆಗಳ ಕಳ್ಳತನಕ್ಕೆ ಕಂಗೆಟ್ಟ ಕಲಬುರಗಿ ರೈತರು
ಹಣ ಮತ್ತು ಚಿನ್ನಾಭರಣಗಳನ್ನ ಬ್ಯಾಂಕಿನ ಸೇಪ್ ಲಾಕರ್ನಲ್ಲಿ ಇಡಬಹುದು. ಮನೆಗಳ್ಳತನವಾಗದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಬಹುದು. ಆದ್ರೆ ಗ್ರಾಮೀಣ ಭಾಗದಲ್ಲಿ ಇದೀಗ ಕಳ್ಳರು ಜಾನುವಾರುಗಳ ಕಳ್ಳತನ ಶುರು ಹಚ್ಕೊಂಡಿದ್ದಾರೆ. ಇದನ್ನ ಹೇಗಪ್ಪಾ ತಡೆಯೋದು ಅಂತಾ ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ.
Follow Us
Latest Videos
ಬಜೆಟ್ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
