Chikmagalur: ಹುಟ್ಟೂರು ದೊಡ್ಡಮಾಗರವಳ್ಳಿ ಸುಗ್ಗಿ ಹಬ್ಬದ ಆಚರಣೆಯಲ್ಲಿ ದೇವರ ಅಡ್ಡೆ ತಲೆಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ಸಿಟಿ ರವಿ
ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ತಮ್ಮ ಹುಟ್ಟೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ದೊಡ್ಡಮಾಗರವಳ್ಳಿಯಲ್ಲಿ (Doddamagaravalli) ನಡೆದ ಸುಗ್ಗಿಹಬ್ಬದ (harvest festival) ಆಚರಣೆಯಲ್ಲಿ ದೇವರ ಅಡ್ಡೆ ತಲೆ ಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ವಿಡಿಯೋ ನಮಗೆ ಲಭ್ಯವಾಗಿದೆ. ಈ ಹಿಂದೆಯೂ ರವಿಯವರು ಚಿಕ್ಕಮಗಳೂರು ಜಿಲ್ಲಾ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳೊಂದಿಗೆ ಕುಣಿದಿದ್ದರು. ಆದರೆ ಆ ಸಂದರ್ಭವೇ ಬೇರೆ. ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ

