Daily Devotional: ಥ್ಯಾಂಕ್ ಯೂ ಯಾಕೆ ಹೇಳಬೇಕು, ಹೇಳದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ

ಸ್ನೇಹಿತರಿಗೆ, ಆಫೀಸ್​ನಲ್ಲಿ ಸಹೋದ್ಯೋಗಿಗಳಿಗೆ, ದೂರದ ವ್ಯಕ್ತಿಗಳಿಗೆ ಅದೆಷ್ಟು ಬಾರಿ ಥ್ಯಾಂಕ್ ಯೂ ಅಂತ ಹೇಳಿರಬಹುದು. ಇದಕ್ಕೆ ಲೆಕ್ಕವೇ ಇಲ್ಲ. ಆದರೆ ಎಂದಾದರು ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ಹೆಂಡತಿಗೆ, ಗಂಡನಿಗೆ, ಮಕ್ಕಳಿಗೆ, ಅಜ್ಜಿ, ತಾತನಿಗೆ ಮನೆಯವರಿಗೆಲ್ಲ ಸಾರಿ, ಥ್ಯಾಂಕ್ಯೂ ಹೇಳಿದ್ದೀರಾ?

Daily Devotional: ಥ್ಯಾಂಕ್ ಯೂ ಯಾಕೆ ಹೇಳಬೇಕು, ಹೇಳದಿದ್ದರೆ ಏನಾಗುತ್ತದೆ? ಈ ವಿಡಿಯೋ ನೋಡಿ
|

Updated on: Jul 24, 2024 | 6:57 AM

ಸ್ನೇಹಿತರಿಗೆ, ಆಫೀಸ್​ನಲ್ಲಿ ಸಹೋದ್ಯೋಗಿಗಳಿಗೆ, ದೂರದ ವ್ಯಕ್ತಿಗಳಿಗೆ ಅದೆಷ್ಟು ಬಾರಿ ಥ್ಯಾಂಕ್ ಯೂ ಅಂತ ಹೇಳಿರಬಹುದು. ಇದಕ್ಕೆ ಲೆಕ್ಕವೇ ಇಲ್ಲ. ಆದರೆ ಎಂದಾದರು ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ಹೆಂಡತಿಗೆ, ಗಂಡನಿಗೆ, ಮಕ್ಕಳಿಗೆ, ಅಜ್ಜಿ, ತಾತನಿಗೆ ಮನೆಯವರಿಗೆಲ್ಲ ಸಾರಿ, ಥ್ಯಾಂಕ್ಯೂ ಹೇಳಿದ್ದೀರಾ?ಖಂಡಿತಾ ಹೇಳಬೇಕು, ಪ್ರತಿಯೊಂದಕ್ಕು ಧನ್ಯರಾಗಿರುವುದರಲ್ಲಿ ಜೀವನದ ಸಾರ ಅಡಗಿದೆ. ಬದುಕಿರುವ ಪ್ರತಿ ಕ್ಷಣವೂ ಬದುಕಿಗೆ ಧನ್ಯರಾಗಿ ಬದುಕಿ. ಧನ್ಯವಾದ ಹೇಳುವುದಕ್ಕೆ ನಾಚಿಕೆ ಬೇಡ, ಯಾಕೆ ಹೇಳಬೇಕು ಅನ್ನೋ ಭಾವನೆಯೂ ಬೇಡ. ನೇರವಾಗಿ ಅಲ್ಲದಿದ್ದರೂ ಈ ರೀತಿಯಾದರೂ ಹೇಳಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!