Horoscope Today 09 February: ಇಂದು ಈ ರಾಶಿಯ ದಂಪತಿ ನಡುವೆ ಕಲಹ!
ಸೋಮವಾರವು ಶಿವನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಇಂದಿನ ಕಾಲಾಷ್ಟಮಿಯ ಸಂದರ್ಭದಲ್ಲಿ ಸಂಧ್ಯಾಕಾಲದಲ್ಲಿ ಶಿವ, ಕಾಲಭೈರವ ಮತ್ತು ರುದ್ರನ ಆರಾಧನೆ ಮಾಡುವುದರಿಂದ ಶಕ್ತಿ ವೃದ್ಧಿಸುತ್ತದೆ. ಮಹಾಶಿವರಾತ್ರಿ ಸಮೀಪಿಸುತ್ತಿರುವ ಕಾರಣ, ಓಂ ನಮಃ ಶಿವಾಯ ಮಂತ್ರ ಜಪಿಸುವುದು ಕಂಟಕಗಳನ್ನು ದೂರ ಮಾಡುತ್ತದೆ. ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ದಿನ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಗುರೂಜಿ ಶುಭ ಕೋರಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 09, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸುನಾಮ ಸಂವತ್ಸರದ ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಅಷ್ಟಮಿ, ವಿಶಾಖ ನಕ್ಷತ್ರದ ಈ ಶುಭ ದಿನದಂದು ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ.
ಸೋಮವಾರವು ಶಿವನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಇಂದಿನ ಕಾಲಾಷ್ಟಮಿಯ ಸಂದರ್ಭದಲ್ಲಿ ಸಂಧ್ಯಾಕಾಲದಲ್ಲಿ ಶಿವ, ಕಾಲಭೈರವ ಮತ್ತು ರುದ್ರನ ಆರಾಧನೆ ಮಾಡುವುದರಿಂದ ಶಕ್ತಿ ವೃದ್ಧಿಸುತ್ತದೆ. ಮಹಾಶಿವರಾತ್ರಿ ಸಮೀಪಿಸುತ್ತಿರುವ ಕಾರಣ, ಓಂ ನಮಃ ಶಿವಾಯ ಮಂತ್ರ ಜಪಿಸುವುದು ಕಂಟಕಗಳನ್ನು ದೂರ ಮಾಡುತ್ತದೆ. ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ದಿನ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಗುರೂಜಿ ಶುಭ ಕೋರಿದ್ದಾರೆ.
ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಕುಟುಂಬ ಮತ್ತು ಪ್ರೇಮ ಸಂಬಂಧಗಳ ಕುರಿತು ಗ್ರಹಗಳ ಶುಭಫಲ ಮತ್ತು ಎದುರಾಗಬಹುದಾದ ಸವಾಲುಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಅಲ್ಲದೆ, ಪ್ರತಿದಿನದ ಚಟುವಟಿಕೆಗಳಿಗೆ ಪೂರಕವಾಗಿ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಶುಭ ಪ್ರಯಾಣದ ದಿಕ್ಕುಗಳ ಬಗ್ಗೆಯೂ ಡಾ. ಬಸವರಾಜ ಗುರೂಜಿ ಸಲಹೆಗಳನ್ನು ನೀಡಿದ್ದಾರೆ.
