ಕುಮಾರಸ್ವಾಮಿ ನೀಡಲು ಬಂದ ಚೆಕ್ ಅನ್ನು ಮೃತ ಫಾಜಿಲ್ ತಂದೆ ತೆಗೆದುಕೊಳ್ಳಲು ನಿರಾಕರಿಸಿದರು
ಫಾಜಿಲ್ ತಂದೆಗೆ 5 ಲಕ್ಷ ರೂ. ಗಳ ಚೆಕ್ ನೀಡಲು ಹೋದಾಗ ಮಗನನ್ನು ನೆನೆದು ಒಂದೇಸಮ ರೋದಿಸುತ್ತಿದ್ದ ಅವರು ಚೆಕ್ ತೆಗೆದುಕೊಳ್ಳಲು ನಿರಾಕರಿಸಿ ನನಗೆ ನ್ಯಾಯ ಕೊಡಿಸಿ ಸಾಕು ಎಂದರು.
ಮಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಳೆದ 15 ದಿನಗಳಲ್ಲಿ ಕರಾವಳಿ ಭಾಗದಲ್ಲಿ ಹತ್ಯೆಯಾದ ಮೂವರು ಯುವಕರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪ್ರವೀಣ್ (Praveen) ಹತ್ಯೆಯಾದ ಮರುದಿನ ಕೊಲೆಯಾದ ಫಾಜಿಲ್ (Fazil) ತಂದೆಗೆ 5 ಲಕ್ಷ ರೂ. ಗಳ ಚೆಕ್ ನೀಡಲು ಹೋದಾಗ ಮಗನನ್ನು ನೆನೆದು ಒಂದೇಸಮ ರೋದಿಸುತ್ತಿದ್ದ ಅವರು ಚೆಕ್ ತೆಗೆದುಕೊಳ್ಳಲು ನಿರಾಕರಿಸಿ ನನಗೆ ನ್ಯಾಯ ಕೊಡಿಸಿ ಸಾಕು ಎಂದರು.
Follow Us
Latest Videos
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

