AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Mar 15, 2021 | 1:39 PM

Share

Despite Two Years Charmadi Ghat Road Work Still Not Complete | ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ..! 2019ರ ಆಗಸ್ಟ್ ತಿಂಗಳ ಮಳೆ ಅಂದ್ರೆ ಮಲೆನಾಡಿಗರು ಇಂದಿಗೂ ಬೆಚ್ಚಿಬೀಳ್ತಾರೆ. ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು ಮುರಿದು ಬಿದ್ದದ್ದು ಲೆಕ್ಕವೇ ಇಲ್ಲ. ಆ ಮಳೆಯ ಅನಾಹುತ ಮಲೆನಾಡಿಗರನ್ನ ಇಂದಿಗೂ ಕಾಡ್ತಿದೆ. ಈಗ ಮತ್ತೆ ಮಳೆಗಾಲ ಆರಂಭ. ಜನರ ಆತಂಕವೂ ಪ್ರಾರಂಭ. ಮತ್ತೆ ದಾರಿ ಬಂದ್ ಆದ್ರೆ ಆ ಎರಡು ಜಿಲ್ಲೆಯ ಸಂಪರ್ಕದ ಕೊಂಡಿಯೇ ಕಳಚಿ ಬೀಳುತ್ತೆ. […]

Despite Two Years Charmadi Ghat Road Work Still Not Complete | ಮಂಗಳೂರು-ಚಿಕ್ಕಮಗಳೂರಿನ ಸಂಪರ್ಕಕ್ಕೆ ಮತ್ತೆ ಅಡತಡೆ..! 2019ರ ಆಗಸ್ಟ್ ತಿಂಗಳ ಮಳೆ ಅಂದ್ರೆ ಮಲೆನಾಡಿಗರು ಇಂದಿಗೂ ಬೆಚ್ಚಿಬೀಳ್ತಾರೆ.

ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು ಮುರಿದು ಬಿದ್ದದ್ದು ಲೆಕ್ಕವೇ ಇಲ್ಲ. ಆ ಮಳೆಯ ಅನಾಹುತ ಮಲೆನಾಡಿಗರನ್ನ ಇಂದಿಗೂ ಕಾಡ್ತಿದೆ. ಈಗ ಮತ್ತೆ ಮಳೆಗಾಲ ಆರಂಭ. ಜನರ ಆತಂಕವೂ ಪ್ರಾರಂಭ. ಮತ್ತೆ ದಾರಿ ಬಂದ್ ಆದ್ರೆ ಆ ಎರಡು ಜಿಲ್ಲೆಯ ಸಂಪರ್ಕದ ಕೊಂಡಿಯೇ ಕಳಚಿ ಬೀಳುತ್ತೆ. ಆ ದಾರಿ ಯಾವ್ದು ಅಂತೀರಾ… ಈ ಸ್ಟೋರಿ ನೋಡಿ..

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು