3ನೇ ದಿನಕ್ಕೆ ಡಿ ಕೆ ಶಿವಕುಮಾರ್ಗೆ ಸುಸ್ತೋ ಸುಸ್ತು! ರಸ್ತೆ ಮಧ್ಯೆ ಆಕಳಿಕೆ-ತೂಕಡಿಕೆ
ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.
ರಾಮನಗರ; ನಿನ್ನೆ ಕಾಂಗ್ರೆಸ್ನಿಂದ ನಡೆದ 3ನೇ ದಿನದ ಪಾದಯಾತ್ರೆ ಮೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾದ್ರು. ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕೇನಹಳ್ಳಿಗೆ ತಲುಪಿದ್ದು ಚಿಕ್ಕೇನಹಳ್ಳಿಯಲ್ಲೇ ರಾತ್ರಿ ‘ಕೈ’ ನಾಯಕರು ವಾಸ್ತವ್ಯ ಹೂಡಿದ್ರು. ಈ ವೇಳೆ ಡಿಕೆ ಶಿವಕುಮಾರ್ ಫುಲ್ ಸುಸ್ತಾಗಿದ್ದು ಅಭಿಮಾನಿಗಳು ಗಾಳಿ ಬೀಸಿದ್ರು.
Follow Us
Latest Videos
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

