ಜಲಪಾತಕ್ಕೆ ಜೀವ ಕಳೆ: ಮೈದುಂಬಿ ಹರಿಯುತ್ತಿರೋ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು
ಕೊಪ್ಪಳ, ಉತ್ತರ ಕನ್ನಡ, ಕುಷ್ಟಗಿಯ ಕಬ್ಬರಗಿ ಫಾಲ್ಸ್ ಸೇರಿದಂತೆ ಬೆಟ್ಟಗಳ ಮಧ್ಯೆದಿಂದ ಧುಮ್ಮುಕ್ಕುತ್ತಿರುವ ಜಲಪಾತಗಳಿಗೆ ಜೀವಕಳೆ ಬಂದಿದೆ.
ರಾಜ್ಯದಲ್ಲಿ ಕಳೆದ ಎರಡುವಾರದಿಂದ ಸುರಿಯುತ್ತಿರೋ ರಣಮಳೆಗೆ ಜಲಪಾತಗಳೆಲ್ಲಾ ಉಕ್ಕಿಹರಿಯುತ್ತಿವೆ. ಕೊಪ್ಪಳ, ಉತ್ತರ ಕನ್ನಡ, ಕುಷ್ಟಗಿಯ ಕಬ್ಬರಗಿ ಫಾಲ್ಸ್ ಸೇರಿದಂತೆ ಬೆಟ್ಟಗಳ ಮಧ್ಯೆದಿಂದ ಧುಮ್ಮುಕ್ಕುತ್ತಿರುವ ಜಲಪಾತಗಳಿಗೆ ಜೀವಕಳೆ ಬಂದಿದೆ. ಮೈದುಂಬಿ ಹರಿಯುತ್ತಿರೋ ಜಲಪಾತ ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
Published on: Jul 18, 2022 08:37 PM
Follow Us
Latest Videos
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!

