ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ

ಸಾಧು ಶ್ರೀನಾಥ್​

Updated on: Jan 18, 2021 | 10:21 AM

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರು ಪೂರ್ಣಾವಧಿ ಅಧಿಕಾರವನ್ನ ಮಾತ್ರ ಪೂರೈಸಲಿಲ್ಲ. ಮೊದಲ ಬಾರಿಗೆ 20 ತಿಂಗಳು ಹಾಗೂ ಎರಡನೇ ಬಾರಿಗೆ 14 ತಿಂಗಳಿಗೆ ಸಿಎಂ ಸ್ಥಾನದಲ್ಲಿದ್ರು. ಈ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು