AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM's thanksgiving convention: ಸಿದ್ದರಾಮಯ್ಯರ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗುವವರಿಗೆ ಮೃಷ್ಟಾನ್ನ ಭೋಜನ!

CM’s thanksgiving convention: ಸಿದ್ದರಾಮಯ್ಯರ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗುವವರಿಗೆ ಮೃಷ್ಟಾನ್ನ ಭೋಜನ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 10, 2023 | 12:37 PM

Share

ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು. ದೂರದ ಊರುಗಳಿಂದ ಬಂದವರು ಆಗಲೇ ಊಟ ಮಾಡಲಾರಂಭಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೈಸೂರಿನ ವರುಣಾದಲ್ಲಿ ಇಂದು ಕೃತಜ್ಞತಾ ಸಮಾವೇಶ (Thanksgiving convention) ನಡೆಸಲಿದ್ದು ಸಾವಿರಾರು ಜನ ಅದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಹಾಜರಾಗಲಿರುವ ಜನಕ್ಕೆ ಮೃಷ್ಟಾನ ಭೋಜನ (feast) ತಯಾರಾಗಿದೆ ಮಾರಾಯ್ರೇ. ಮೆನುನಲ್ಲಿ ಏನೇನಿದೆ ಅಂತ ಒಮ್ಮೆ ನೋಡಿಬಿಡಿ. ಸಿಹಿಗಾಗಿ ಹೋಳಿಗೆ, ಪೂರಿ, ಮೂರು ಬಗೆಯ ಪಲ್ಯಗಳು, ಬಜ್ಜಿ, ಮೊಸರು ಬಜ್ಜಿ, ಹಪ್ಪಳ-ಸಂಡಿಗೆ, ಪುಲಾವ್, ಅನ್ನ-ಸಾಂಬರು ಮತ್ತು ರಸಂ, ಮೊಸರು ಮತ್ತು ಮಜ್ಜಿಗೆ. ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು. ದೂರದ ಊರುಗಳಿಂದ ಬಂದವರು ಆಗಲೇ ಊಟ ಮಾಡಲಾರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 10, 2023 12:36 PM