ಅನ್ನಭಾಗ್ಯ ಯೋಜನೆ ಅವರದ್ದೋ, ಯಾರ್ ಅವ್ನು ರೇಣುಕಾಚಾರ್ಯ ಹೇಳೋಕ್ಕೆ?- ಗುಡುಗಿದ ಸಿದ್ದರಾಮಯ್ಯ
ಅನ್ನಭಾಗ್ಯ ಯೋಜನೆ ಅವರದ್ದೋ, ಹೀಗಂತ ಹೇಳೋಕ್ಕೆ ಯಾರ್ ಅವ್ನು ರೇಣುಕಾಚಾರ್ಯ.. ನಾವು ತಂದ ಯೋಜನೆಗಳನ್ನ ಅವರು ಕಾಪಿ ಮಾಡಿದ್ದಾರೆ.. ಜನಪ್ರಿಯ ಯೋಜನೆಗಳನ್ನೇ ಮುಚ್ಚಿದ್ದಾರೆ ಎಂದು ಗುಡುಗಿದ ಸಿದ್ದರಾಮಯ್ಯ

ಅನ್ನಭಾಗ್ಯ ಯೋಜನೆ ಅವರದ್ದೋ, ಯಾರ್ ಅವ್ನು ರೇಣುಕಾಚಾರ್ಯ ಹೇಳೋಕ್ಕೆ?- ಗುಡುಗಿದ ಸಿದ್ದರಾಮಯ್ಯ

ಸಾಧು ಶ್ರೀನಾಥ್​

Updated on: Apr 07, 2021 | 3:07 PM

ಅನ್ನಭಾಗ್ಯ ಯೋಜನೆ ಅವರದ್ದೋ, ಹೀಗಂತ ಹೇಳೋಕ್ಕೆ ಯಾರ್ ಅವ್ನು ರೇಣುಕಾಚಾರ್ಯ.. ನಾವು ತಂದ ಯೋಜನೆಗಳನ್ನ ಅವರು ಕಾಪಿ ಮಾಡಿದ್ದಾರೆ.. ಜನಪ್ರಿಯ ಯೋಜನೆಗಳನ್ನೇ ಮುಚ್ಚಿದ್ದಾರೆ ಎಂದು ಗುಡುಗಿದ ಸಿದ್ದರಾಮಯ್ಯ

Published on: Apr 07, 2021 02:54 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು