Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮಂದಿ ಮೇಲೆ ಬೆಂಕಿ ಉಂಡೆ ಉಗುಳಿದ ಗೋಲ್ಡ್ ಸುರೇಶ್, ಸಿಟ್ಟಿಗೆ ಕಾರಣವೇನು?

ಮನೆ ಮಂದಿ ಮೇಲೆ ಬೆಂಕಿ ಉಂಡೆ ಉಗುಳಿದ ಗೋಲ್ಡ್ ಸುರೇಶ್, ಸಿಟ್ಟಿಗೆ ಕಾರಣವೇನು?

ಮಂಜುನಾಥ ಸಿ.
|

Updated on:Nov 12, 2024 | 2:26 PM

Bigg Boss Kannada season 11: ಸಾಮಾನ್ಯವಾಗಿ ಮನೆಯಲ್ಲಿ ತುಸು ತಾಳ್ಮೆಯಿಂದಿರುವ ಸುರೇಶ್​ ಈಗ ಏಕಾಏಕಿ ಸಿಟ್ಟಿಗೆದ್ದಿದ್ದಾರೆ. ಚೈತ್ರಾ ಕುಂದಾಪುರಗಂತೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುರೇಶ್ ಸಿಟ್ಟಿಗೆ ಕಾರಣವೇನು?

ಬಿಗ್​ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ತುಸು ಕಡಿಮೆ ಆಕ್ರಮಣಕಾರಿ. ಸಾಧ್ಯವಾದಷ್ಟು ಸೌಮ್ಯವಾಗಿಯೇ ಇರುತ್ತಾರೆ. ಆದರೆ ಇದನ್ನೇ ಕೆಲವು ಮನೆಯವರು ಅವರ ವಿರುದ್ಧ ಬಳಸುತ್ತಾರೆ. ಹೇಗೋ ಪ್ರಶ್ನೆ ಮಾಡುವುದಿಲ್ಲ, ಜಗಳ ಆಡುವುದಿಲ್ಲ ಎಂದು ನಾಮಿನೇಶನ್ ಇನ್ನಿತರೆಗಳು ಬಂದಾಗ ಸಾಮೂಹಿಕವಾಗಿ ಸುರೇಶ್ ಹೆಸರು ಹೇಳಿಬಿಡುತ್ತಾರೆ. ಆದರೆ ಸಾಮಾನ್ಯವಾಗಿ ತಾಳ್ಮೆಯಿಂದಲೇ ಇರುವ ಸುರೇಶ್ ಇದೀಗ ಸಿಟ್ಟು ನೆತ್ತಿಗೇರಿಸಿಕೊಂಡಿದ್ದಾರೆ. ಮನೆ ಮಂದಿ ವಿರುದ್ಧ ಬೆಂಕಿ ಉಗುಳಿದ್ದಾರೆ. ಚೈತ್ರಾ ಕುಂದಾಪುರಗಂತೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 12, 2024 02:17 PM