AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today:  ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ

Horoscope Today: ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ

ಭಾವನಾ ಹೆಗಡೆ
|

Updated on: Jun 27, 2026 | 6:49 AM

Share

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 27, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರದ ಈ ದಿನ ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ತ್ರಯೋದಶಿ ತಿಥಿ ಇರುತ್ತದೆ. ಸಾಧ್ಯ ಯೋಗ, ಕೌಲವ ಕರಣ ಹಾಗೂ ಅನುರಾಧಾ ನಕ್ಷತ್ರದ ಈ ಶುಭ ದಿನದಂದು ರಾಹುಕಾಲ ಬೆಳಗ್ಗೆ 9 ಗಂಟೆ 8 ನಿಮಿಷದಿಂದ 10 ಗಂಟೆ 45 ನಿಮಿಷದವರೆಗೆ ಇರಲಿದೆ. ಶುಭ ಮತ್ತು ಸಂಕಲ್ಪ ಕಾಲವು ಮಧ್ಯಾಹ್ನ 1 ಗಂಟೆ 29 ನಿಮಿಷದಿಂದ 3 ಗಂಟೆ 35 ನಿಮಿಷದವರೆಗೆ ಇರುತ್ತದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 27, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರದ ಈ ದಿನ ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ತ್ರಯೋದಶಿ ತಿಥಿ ಇರುತ್ತದೆ. ಸಾಧ್ಯ ಯೋಗ, ಕೌಲವ ಕರಣ ಹಾಗೂ ಅನುರಾಧಾ ನಕ್ಷತ್ರದ ಈ ಶುಭ ದಿನದಂದು ರಾಹುಕಾಲ ಬೆಳಗ್ಗೆ 9 ಗಂಟೆ 8 ನಿಮಿಷದಿಂದ 10 ಗಂಟೆ 45 ನಿಮಿಷದವರೆಗೆ ಇರಲಿದೆ. ಶುಭ ಮತ್ತು ಸಂಕಲ್ಪ ಕಾಲವು ಮಧ್ಯಾಹ್ನ 1 ಗಂಟೆ 29 ನಿಮಿಷದಿಂದ 3 ಗಂಟೆ 35 ನಿಮಿಷದವರೆಗೆ ಇರುತ್ತದೆ.

ಇಂದು ನಾಲ್ಕನೇ ಶನಿವಾರ ಮತ್ತು ಬ್ಯಾಂಕ್ ಹಾಲಿಡೇ ಇರುವುದರ ಜೊತೆಗೆ, ಇದು ಶನಿ ಪ್ರದೋಷದ ಪವಿತ್ರ ದಿನವೂ ಆಗಿದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಜಯಂತೋತ್ಸವವನ್ನೂ ಸಹ ಈ ದಿನ ಆಚರಿಸಲಾಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ದುರ್ಗಾದೇವಿ ಹಾಗೂ ವೆಂಕಟೇಶ್ವರ ಸ್ವಾಮಿಗಳ ಉತ್ಸವಗಳು ಸಹ ಇಂದು ನಡೆಯಲಿವೆ.

ಡಾ. ಬಸವರಾಜ ಗುರೂಜಿ ಅವರು ರವಿ ಮಿಥುನ ರಾಶಿಯಲ್ಲಿ ಹಾಗೂ ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಈ ದಿನದಂದು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಪ್ರತಿಯೊಂದು ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ ಮತ್ತು ಸಂಬಂಧಗಳ ಕುರಿತು ವಿವರವಾದ ಫಲಾಫಲಗಳನ್ನು ನೀಡಿದ್ದಾರೆ. ಈ ದಿನದ ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

Follow Us