AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ

ಸಾಧು ಶ್ರೀನಾಥ್​
|

Updated on: Mar 17, 2021 | 1:09 PM

Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್‌ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ […]

Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ

ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್‌ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ ಇರುವ ನೈಜ ದುರ್ಘಟನೆ.