ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ
Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ […]
Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ
ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ ಇರುವ ನೈಜ ದುರ್ಘಟನೆ.
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
