ನಿಮ್ಮನ್ನು ನೋಡಲು ಬಸ್ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್ ಕಾರ್ಯಕರ್ತನ ಆಗ್ರಹ
ನಿಮ್ಮನ್ನು ನೋಡುವ ಆತುರದಲ್ಲಿ ಚಲಿಸುವ ಬಸ್ನಿಂದ ಜಿಗಿದು ಹಲ್ಲು ಮುರಿದುಕೊಂಡಿದ್ದೇನೆ. ಹೀಗಾಗಿ ನನ್ನ ಮುರಿದ ಹಲ್ಲುಗಳನ್ನ ಮತ್ತೆ ಕಟ್ಟಿಸಿಕೊಡಿ ಎಂದು ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್ ಕಾರ್ಯಕರ್ತರೊಬ್ಬರು ಪತ್ರ ಬರೆದು ಆಗ್ರಹಿಸಿದ ಘಟನೆ ನಡೆದಿದೆ..
Follow Us
