MiG-29 Fighter: ಶತ್ರುಗಳ ಎದೆಯನ್ನು ನಡುಗಿಸುವ ಮಿಗ್ 29 ಕಾರ್ಯಾಚರಣೆ ಹೇಗೆ ಇರುತ್ತೆ? ಟಿವಿ9 ಸಾಕ್ಷಾತ್​ ವರದಿ

ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾದಿಂದ ಆಗಾಗ್ಗೆ ಬೆದರಿಕೆಗಳು ಎದುರಾಗುವುದರಿಂದ ಭಾರತೀಯ ವಾಯುಪಡೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಿಗ್​ 29 ಫೈಟರ್ ಜೆಟ್​ ಅನ್ನು ಸಜ್ಜಾಗಿಸಿದೆ. ಉತ್ತರದ ರಕ್ಷಕ(Defender of the North) ಎಂದೇ ಹೆಸರಾಗಿರುವ ಮಿಗ್ 29, ಈ ಹಿಂದಿನ MiG-21 squadron ಸ್ಥಾನವನ್ನು ಭರ್ತಿ ಮಾಡಿದೆ. ಖುದ್ದು ಏರ್​ಚೀಪ್​ ಮಾರ್ಷಲ್ ವಿ. ಆರ್. ಚೌಧರಿ ( Air Chief Marshal VR Chaudhari) ಟಿವಿ9 (TV9) ಜೊತೆ ಹಂಚಿಕೊಂಡಿದ್ದಾರೆ.

MiG-29 Fighter: ಶತ್ರುಗಳ ಎದೆಯನ್ನು ನಡುಗಿಸುವ ಮಿಗ್ 29 ಕಾರ್ಯಾಚರಣೆ ಹೇಗೆ ಇರುತ್ತೆ? ಟಿವಿ9 ಸಾಕ್ಷಾತ್​ ವರದಿ
|

Updated on: Aug 16, 2023 | 4:49 PM

ಜಮ್ಮು ಕಾಶ್ಮೀರ, ಆಗಸ್ಟ್​ 16:  ಶ್ರೀನಗರದಲ್ಲಿ ಮಿಗ್​ 29 ಫೈಟರ್ ಜೆಟ್ (MiG-29 Fighter)​ ಶರವೇಗದಲ್ಲಿ ಹಾರಲು ಸಜ್ಜಾಗಿ ನಿಂತಿದೆ… ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಿಗ್ 29 ಹೇಗೆ ಕಾರ್ಯಾಚರಣೆ ಮಾಡುತ್ತೆ? ಯುದ್ಧಭೂಮಿಯಲ್ಲಿ ಮಿಗ್ 29, ಪಾತ್ರ ಎಷ್ಟು ಮುಖ್ಯ ಅನ್ನೋದನ್ನ ಖುದ್ದು ಏರ್​ಚೀಪ್​ ಮಾರ್ಷಲ್ ವಿ. ಆರ್. ಚೌಧರಿ ( Air Chief Marshal VR Chaudhari) ಟಿವಿ9 (TV9) ಜೊತೆ ಹಂಚಿಕೊಂಡಿದ್ದಾರೆ.

ಮುಖ್ಯವಾಗಿ ಪಾಕಿಸ್ತಾನ ಮತ್ತು ಚೀನಾದಿಂದ ಆಗಾಗ್ಗೆ ಬೆದರಿಕೆಗಳು ಎದುರಾಗುವುದರಿಂದ ಭಾರತೀಯ ವಾಯುಪಡೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಿಗ್​ 29 ಫೈಟರ್ ಜೆಟ್​ ಅನ್ನು ಸಜ್ಜಾಗಿಸಿದೆ. ಉತ್ತರದ ರಕ್ಷಕ(Defender of the North) ಎಂದೇ ಹೆಸರಾಗಿರುವ ಮಿಗ್ 29, ಈ ಹಿಂದಿನ MiG-21 squadron ಸ್ಥಾನವನ್ನು ಭರ್ತಿ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ