ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್

Edited By:

Updated on: Jul 22, 2025 | 8:04 PM

ಪರಪ್ಪನ ಅಗ್ರಹಾರದಲ್ಲಿ ಇರುವ ಕೈದಿಯೊಬ್ಬರಿಗೆ ಅಪರೂಪದ ಅವಕಾಶ ನೀಡಲಾಗಿದೆ. ಗೀತ ಸಾಹಿತಿ ಕೆ. ಕಲ್ಯಾಣ್ ಅವರು ಈ ಪ್ರಯತ್ನ ಮಾಡಿದ್ದಾರೆ. ಕೈದಿ ಅರುಣ್ ಆಚಾರ್ ಅವರಿಂದ ತತ್ವಪದವನ್ನು ಹಾಡಿಸಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯ ದೊಡ್ಡ ಅಧಿಕಾರಿಗಳು ನೀಡಿದ ಬೆಂಬಲದ ಬಗ್ಗೆ ಕೆ. ಕಲ್ಯಾಣ್ ಅವರು ಮಾತನಾಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ (Parappana Agrahara) ಇರುವ ಕೈದಿಯೊಬ್ಬರಿಗೆ ಅಪರೂಪದ ಅವಕಾಶ ನೀಡಲಾಗಿದೆ. ಗೀತ ಸಾಹಿತಿ ಕೆ. ಕಲ್ಯಾಣ್ ಅವರು ಈ ಪ್ರಯತ್ನ ಮಾಡಿದ್ದಾರೆ. ಕೈದಿ ಅರುಣ್ ಆಚಾರ್ ಅವರಿಂದ ತತ್ವಪದವನ್ನು ಹಾಡಿಸಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯ ದೊಡ್ಡ ಅಧಿಕಾರಿಗಳು ನೀಡಿದ ಬೆಂಬಲದ ಬಗ್ಗೆ ಕೆ. ಕಲ್ಯಾಣ್ (K Kalyan) ಅವರು ಮಾತನಾಡಿದ್ದಾರೆ. ಒಟ್ಟಾರೆ ಈ ಪ್ರಕ್ರಿಯೆ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.