Kesaru Gadde Ota: ಮೈನವಿರೇಳಿಸುವ ಕೆಸರು ಗದ್ದೆ ಓಟ ನೋಡೋದೆ ಚಂದಾ
ಸಂದರ ಪ್ರಕೃತಿ ತಾಣದಲ್ಲಿ ನಡೆದ ಕೆಸರು ಗದ್ದೆ ಓಟದ ಅನುಭವ ಹೇಗಿದೆ ಅನ್ನೋದನ್ನ ನೋಡದೇ ಇರೋರು ಮತ್ತು ಈ ಹಿಂದೆ ನೋಡಿದವರು ಈಗ ಇಲ್ಲಿ ಮತ್ತೊಮ್ಮೆ ನೋಡಿ ಆನಂದಿಸಬಹುದು.
ವಿಶ್ವ ಮಣ್ಣಿನ ದಿನಾಚರಣೆಯನ್ನ ಕರಾವಳಿಯಲ್ಲಿನ ಜನರು ಪ್ರತಿವರ್ಷ ವಿಭಿನ್ನವಾಗಿ ಆಚರಿಸುತ್ತಾರೆ. ಈ ಬಾರಿ ಕೂಡಾ ಕರಾವಳಿಯಲ್ಲಿ ಈ ಆಚರಣೆಯನ್ನ ವಿಶಿಷ್ಟವಾಗಿ ಆಚರಿಸಲಾಯ್ತು. ಇಲ್ಲಿನ ಜನತೆ ಕುಣಿಯುತ್ತಾ, ನಲಿಯುತ್ತಾ ಮಣ್ಣಿನ ಸೊಗಡನ್ನು ಎಂಜಾಯ್ ಮಾಡ್ತಾ ಭವಿಷ್ಯದ ಪ್ರಜೆಗಳಿಗೆ ಕರಾವಳಿಯ ಪರಂಪರೆಯನ್ನ ಮತ್ತೊಮ್ಮೆ ಪರಿಚಯಿಸಿದ್ರು. ಸಂದರ ಪ್ರಕೃತಿ ತಾಣದಲ್ಲಿ ನಡೆದ ಕೆಸರು ಗದ್ದೆ ಓಟದ ಅನುಭವ ಹೇಗಿದೆ ಅನ್ನೋದನ್ನ ನೋಡದೇ ಇರೋರು ಮತ್ತು ಈ ಹಿಂದೆ ನೋಡಿದವರು ಈಗ ಇಲ್ಲಿ ಮತ್ತೊಮ್ಮೆ ನೋಡಿ ಆನಂದಿಸಬಹುದು.
Follow Us
Latest Videos
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!

