AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್‌ ಭವನ ಮುಖ್ಯಾನೋ.. ಅಂಬೇಡ್ಕರ್‌ ಆದರ್ಶ ಮುಖ್ಯಾನೋ.. ರಣರಂಗವಾದ ಕೋಲಾರ ನಗರಸಭೆ

ಸಾಧು ಶ್ರೀನಾಥ್​
|

Updated on:Mar 08, 2021 | 11:40 AM

Share

Kolar Nagarasabha Ambedkar Bhavan | ಅಂಬೇಡ್ಕರ್ ಭವನ ಮುಖ್ಯಾನೋ.. ಅಂಬೇಡ್ಕರ್‌ ಆದರ್ಶ ಮುಖ್ಯಾನೋ.. ರಣರಂಗವಾದ ಕೋಲಾರ ನಗರಸಭೆ ಅತ್ತ ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ರೆ ಕೋಲಾರದ ನಗರಸಭೆಯಲ್ಲಿ ಸದಸ್ಯರೊಬ್ಬರೂ ತಮ್ಮ ಅಂಗಿ ಕಳಚಿದ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲ ಸದಸ್ಯರು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಸಭೆಯೇ ಒಂದು ರಣರಂಗಣವಾಗಿ ಪರಿಣಮಿಸಿದೆ.

Published on: Mar 08, 2021 11:40 AM