AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ ಮುಂದೆ ಸಚಿವರೆಲ್ಲ ನಿಂತು ಮಾತನಾಡಬೇಕು.. ಕುಳಿತು ಕೊಳ್ಳಲು ಕುರ್ಚಿ ಇರುವುದಿಲ್ಲ: ಶಾಸಕ ಬಸನಗೌಡ ಯತ್ನಾಳ್ ಆರೋಪ

ಸಾಧು ಶ್ರೀನಾಥ್​
|

Updated on:Apr 03, 2021 | 5:08 PM

Share

ರಾಜ್ಯದಲ್ಲಿ ಯಾವ ಸಚಿವರಿಗೂ ಸ್ವಾತಂತ್ರ್ಯ ಅಧಿಕಾರ ಇಲ್ಲ. ವಿಜಯೇಂದ್ರ ಮುಂದೆ ಸಚಿವರೆಲ್ಲ ನಿಂತು ಮಾತನಾಡಬೇಕು. ಕುಳಿತು ಕೊಳ್ಳಲು ಕುರ್ಚಿ ಇರುವುದಿಲ್ಲ. ನಾವು ಬಿಜೆಪಿ ಕಟ್ಟಿದಾಗ ವಿಜಯೇಂದ್ರನಿಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ. ಅವನಿಗೆ ಇವರೆಲ್ಲ ಸರ್ ಎಂದು ಮಾತನಾಡಬೇಕು.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ.

Published on: Apr 03, 2021 04:59 PM