ಇಂದಿನಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುಖಕರ ಪಯಣಕ್ಕಾಗಿ ಒದಗಿಸುತ್ತಿದೆ ‘ಪಲ್ಲಕ್ಕಿ ಉತ್ಸವ!’

ಇಂದಿನಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರ ಸುಖಕರ ಪಯಣಕ್ಕಾಗಿ ಒದಗಿಸುತ್ತಿದೆ ‘ಪಲ್ಲಕ್ಕಿ ಉತ್ಸವ!’
|

Updated on: Oct 07, 2023 | 12:29 PM

ಪಲ್ಲಕ್ಕಿ ಉತ್ಸವ ಬಸ್ ಗಳು ಪಲ್ಲಕ್ಕಿಯಲ್ಲಿ ಸಾಗುವಾಗ ಸಿಗಬಹುದಾಗಿದ್ದ ಸಂತೋಷವನ್ನು ಪ್ರಯಾಣಿಕರಿಗೆ ನೀಡುತ್ತವೆ; ಹಾಗಾಗಿ, ಸಂತೋಷ ಪ್ರಯಾಣಿಸುತ್ತಿದೆ ಎಂಬ ಟ್ಯಾಗ್ ಲೈನ್ ವಾಹನಗಳಿಗೆ ನೀಡಲಾಗಿದೆ. ಬಸ್ ಗಳ ಪಾರ್ಶ್ವದಲ್ಲಿ ಪಲ್ಲಕ್ಲಿ ಹೊತ್ತಿರುವ ಚಿತ್ರವನ್ನೂ ನೋಡಬಹುದು. ಅನ್ಬುಕುಮಾರ್ ಹೇಳುವ ಹಾಗೆ ಬಸ್ ಅರಾಮದಾಯಕ ಪ್ರಯಾಣದ ಫೀಲ್ ಪ್ರಯಾಣಿಕರಿಗೆ ನೀಡುತ್ತವೆ ಮತ್ತು ಅವರ ಪರ್ಸ್ ಮೇಲೆ ಹೊರೆಯೆನಿಸಲ್ಲ.

ಬೆಂಗಳೂರು: ಕರ್ನಾಟಕ ಸರ್ಕಾರ ಶಕ್ತಿ ಯೋಜನೆ (Shakti Scheme) ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿರುವಂತೇನೂ ಕಾಣುತ್ತಿಲ್ಲ. ಈ ವಿಡಿಯೋದಲ್ಲಿ ನೀವು ನೋಡುವ ಹಾಗೆ ಕೆಎಸ್ ಅರ್ ಟಿಸಿ ಪಲ್ಲಕ್ಕಿ ಉತ್ಸವ (Pallakki uTsava) ಹೆಸರಲ್ಲಿ ಹೊಸ ಮಾದರಿಯ ಐಶಾರಾಮಿ ಎಸಿ ಮತ್ತು ನಾನ್ ಎಸಿ ಬಸ್ ಗಳನ್ನು ಲಾಂಚ್ ಮಾಡಿದೆ. ಇವು ಸ್ಲೀಪರ್ ಕೋಚ್ ಗಳು. 5-6 ಗಂಟೆಗಳಷ್ಟು ಅವಧಿ ಪ್ರಯಾಣಕ್ಕೆ ಸ್ಲೀಪರ್ ವ್ಯವಸ್ಥೆಯ ಬಸ್ ಬೇಕೆಂದು ಸಾರ್ವಜನಿಕರ ಆಗ್ರಹ ಮೇರೆಗೆ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತಿದೆ ಎಂದು ಸಂಸ್ಥೆಯ ಎಂಡಿ ಅನ್ಬುಕುಮಾರ್ (V Anbukumar) ಹೇಳುತ್ತಾರೆ. ಅವರೊಂದಿಗೆ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಹೊಸ ಮಾದರಿ ಬಸ್ ಗಳ ಮಾತಾಡಿದ್ದು ಅಧಿಕಾರಿ ಎಲ್ಲ ವಿವರಣೆ ನೀಡಿದ್ದಾರೆ. ಪಲ್ಲಕ್ಕಿ ಉತ್ಸವ ಬಸ್ ಗಳು ಪಲ್ಲಕ್ಕಿಯಲ್ಲಿ ಸಾಗುವಾಗ ಸಿಗಬಹುದಾಗಿದ್ದ ಸಂತೋಷವನ್ನು ಪ್ರಯಾಣಿಕರಿಗೆ ನೀಡುತ್ತವೆ; ಹಾಗಾಗಿ, ಸಂತೋಷ ಪ್ರಯಾಣಿಸುತ್ತಿದೆ ಎಂಬ ಟ್ಯಾಗ್ ಲೈನ್ ವಾಹನಗಳಿಗೆ ನೀಡಲಾಗಿದೆ.

ಬಸ್ ಗಳ ಪಾರ್ಶ್ವದಲ್ಲಿ ಪಲ್ಲಕ್ಲಿ ಹೊತ್ತಿರುವ ಚಿತ್ರವನ್ನೂ ನೋಡಬಹುದು. ಅನ್ಬುಕುಮಾರ್ ಹೇಳುವ ಹಾಗೆ ಬಸ್ ಅರಾಮದಾಯಕ ಪ್ರಯಾಣದ ಫೀಲ್ ಪ್ರಯಾಣಿಕರಿಗೆ ನೀಡುತ್ತವೆ ಮತ್ತು ಅವರ ಪರ್ಸ್ ಮೇಲೆ ಹೊರೆಯೆನಿಸಲ್ಲ. ಅಂದಹಾಗೆ, ಇವು ಸ್ಲೀಪರ್ ವ್ಯವಸ್ಥೆಯ ವಾಹನಗಳಾಗಿರುವುದರಿಂದ ಶಕ್ತಿ ಸ್ಕೀಮ್ ಅನ್ವಯವಾಗಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​