AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು Liqour ಜಾತ್ರೆ! ಭಕ್ತರೂ ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ.. ವಿಜಯಪುರ ಬಬಲೇಶ್ವರ ಬಬಲಾದಿಯಲ್ಲಿ ಉತ್ಸವ

ಸಾಧು ಶ್ರೀನಾಥ್​
|

Updated on:Mar 18, 2021 | 3:24 PM

Share

ಇದು Liqour ಜಾತ್ರೆ..! ಭಕ್ತರು ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ | Vijayapura ಬಬಲೇಶ್ವರ ಬಬಲಾದಿಯಲ್ಲಿ ವಿಶೇಷ ಉತ್ಸವ | ವಿಜಯಪುರ ಜಿಲ್ಲೆ ಬಬಲೇಶ್ವರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯವೇ ನೈವೇದ್ಯ..! ಉತ್ತರ ಕರ್ನಾಟಕದ ಜಾತ್ರೆ ಹಬ್ಬ ಹರಿದಿನಗಳೇ ಹಾಗೆ. ಅಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಸಂಕ್ರಮಣದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದಾಗಿ ಜಾತ್ರೆ ಹಬ್ಬಗಳ ಆಚರಣೆ ಆರಂಭವಾಗುತ್ತವೆ.‌ ಶಿವರಾತ್ರಿ ಅಮಾವಾಸ್ಯೆಯ ಬಳಿಕ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವಿಶೇಷವಾಗಿ ನಡೆಯುತ್ತದೆ. […]

Published on: Mar 18, 2021 03:24 PM