ಇದು Liqour ಜಾತ್ರೆ! ಭಕ್ತರೂ ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ.. ವಿಜಯಪುರ ಬಬಲೇಶ್ವರ ಬಬಲಾದಿಯಲ್ಲಿ ಉತ್ಸವ
ಇದು Liqour ಜಾತ್ರೆ..! ಭಕ್ತರು ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ | Vijayapura ಬಬಲೇಶ್ವರ ಬಬಲಾದಿಯಲ್ಲಿ ವಿಶೇಷ ಉತ್ಸವ | ವಿಜಯಪುರ ಜಿಲ್ಲೆ ಬಬಲೇಶ್ವರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯವೇ ನೈವೇದ್ಯ..! ಉತ್ತರ ಕರ್ನಾಟಕದ ಜಾತ್ರೆ ಹಬ್ಬ ಹರಿದಿನಗಳೇ ಹಾಗೆ. ಅಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಸಂಕ್ರಮಣದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದಾಗಿ ಜಾತ್ರೆ ಹಬ್ಬಗಳ ಆಚರಣೆ ಆರಂಭವಾಗುತ್ತವೆ. ಶಿವರಾತ್ರಿ ಅಮಾವಾಸ್ಯೆಯ ಬಳಿಕ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವಿಶೇಷವಾಗಿ ನಡೆಯುತ್ತದೆ. […]
Published on: Mar 18, 2021 03:24 PM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ