ರೌಡಿಗಳಿಗೆ ಬೆವರಿಳಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್!
ರೌಡಿಗಳಿಗೆ ಬೆವರಿಳಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್! ವೀಕೆಂಡ್ ಅಂತಾ ರೌಡಿಗಳು ಎಣ್ಣೆ ಹೊಡೆದು, ಭಾನುವಾರ ಬಾಡೂಟ ಮಾಡಿ ಆರಾಮಾಗಿರೋಣ ಅಂತಾ ಪ್ಲಾನ್ ಮಾಡಿದ್ರು. ಇತ್ತ ಪೊಲೀಸರು ಕೂಡ ವಿಕೇಂಡ್ ಮಸ್ತಿಗೆ ತಯಾರಿದ್ರು. ಆದ್ರೆ ಮಂಗಳೂರು ಪೊಲೀಸ್ ಕಮಿಷನರ್, ರೌಡಿಗಳಿಗೆ ಮತ್ತು ಪೊಲೀಸರಿಗೆ ಭಾನುವಾರ ಕ್ಲಾಸ್ ತೆಗೆದುಕೊಂಡಿದ್ದಾರೆ.
Loading...
Unable to load recommendations.
Follow Us

