My India My Life Goals: ಪರಿಸರ ಸಂರಕ್ಷಣೆ ಕೇವಲ ಆಡುಮಾತಲ್ಲ, ಅದಕ್ಕೆ ನಮ್ಮ ಬದ್ಧತೆಯ ಅವಶ್ಯಕತೆಯಿದೆ!

ಅಮೂಲ್ಯವಾಗಿರುವ ನೀರನ್ನು ನಾವು ನಾಳಿನ ಬಗ್ಗೆ ಯೋಚಿಸದೆ ಪೋಲು ಮಾಡುತ್ತೇವೆ. ನಿಸರ್ಗದತ್ತ ಶಕ್ತಿ ಬಳಕೆಗೆ ನಾವು ಹಿಂದೇಟು ಹಾಕುತ್ತೇವೆ. ಪರಿಸರದ ಅರಿವು ಮತ್ತು ಪರಿಸರದ ಶಕ್ತಿಯನ್ನು ಅರ್ಥಮಾಡಿಕೊಂಡು ರೀಸೈಕ್ಲಿಂಗ್ ಮಾಡಬಹುದಾದ ವಸ್ತುಗಳ ಬಳಕೆಗೆ ಆದ್ಯತೆ ನೀಡಿದರೆ, ಭೂಮಿಯ ಮೇಲಿನ ಬದುಕು ಸುಂದರವಾಗುತ್ತದೆ.

My India My Life Goals: ಪರಿಸರ ಸಂರಕ್ಷಣೆ ಕೇವಲ ಆಡುಮಾತಲ್ಲ, ಅದಕ್ಕೆ ನಮ್ಮ ಬದ್ಧತೆಯ ಅವಶ್ಯಕತೆಯಿದೆ!
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2023 | 6:34 PM

My India My Life Goals: ಪರಿಸರ ಸಂರಕ್ಷಣೆಯ ಕಾಳಜಿ ಪ್ರತಿಯೊಬ್ಬರಲ್ಲಿ ಇರಲೇಬೇಕು ಅನ್ನೋದು ಸದ್ಯದ ವಾಸ್ತವ. ಪರಿಸರ (environment) ಒಂದು ಸೀಮಿತ ಪದವಲ್ಲ, ಅದು ಬಹಳ ವಿಸ್ತೃತ ಮತ್ತು ಅಗಾಧವಾದದ್ದು. ಜಾನುವಾರುಗಳ (fauna) ಪಾಲನೆ-ಪೋಷಣೆ, ಸಂರಕ್ಷಣೆ ಪರಿಸರದ ಭಾಗವೇ. ಜಾನುವಾರುಗಳಿಗೆ ಎಲ್ಲ ಋತುಗಳಲ್ಲೂ (all seasons) ಮೇಯಲು ಮೇವು ಕಲ್ಪಿಸಬೇಕು, ಹಾಗಾಗಿ ಅವುಗಳ ಆಹಾರಕ್ಕೆ ಹಸಿರು ಹುಲ್ಲುಗಾವಲು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಪ್ರಕೃತಿಯ ಜೀವ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ವೈಜ್ಞಾನಿಕ ಅರಿವು ಇಟ್ಟುಕೊಳ್ಳಬೇಕು. ತ್ಯಾಜ್ಯ ನಿರ್ವಹಣೆಯ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಅಮೂಲ್ಯವಾಗಿರುವ ನೀರನ್ನು ನಾವು ನಾಳಿನ ಬಗ್ಗೆ ಯೋಚಿಸದೆ ಪೋಲು ಮಾಡುತ್ತೇವೆ. ನಿಸರ್ಗದತ್ತ ಶಕ್ತಿ ಬಳಕೆಗೆ ನಾವು ಹಿಂದೇಟು ಹಾಕುತ್ತೇವೆ. ಪರಿಸರದ ಅರಿವು ಮತ್ತು ಪರಿಸರದ ಶಕ್ತಿಯನ್ನು ಅರ್ಥಮಾಡಿಕೊಂಡು ರೀಸೈಕ್ಲಿಂಗ್ ಮಾಡಬಹುದಾದ ವಸ್ತುಗಳ ಬಳಕೆಗೆ ಆದ್ಯತೆ ನೀಡಿದರೆ, ಭೂಮಿಯ ಮೇಲಿನ ಬದುಕು ಸುಂದರವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Wed, 9 August 23

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!