‘ಸಾಹಸ ಸಿಂಹ’ ವಿಷ್ಣುವರ್ಧನ್ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಡುವೆ ಒಳ್ಳೆಯ ಒಡನಾಟ ಇತ್ತು. ಹೀಗಾಗಿ, ಟಿವಿ9 ಕನ್ನಡದ ಜತೆಗೆ ಅವರು ವಿಷ್ಣುವರ್ಧನ್ ಬಗೆಗಿನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾಗತಿಹಳ್ಳಿ ಅವರು ವಿಶೇಷ ಮಾತೊಂದನ್ನು ಹೇಳಿದ್ದಾರೆ.
ವಿಷ್ಣುವರ್ಧನ್ ಕೊನೆಯ ದಿನಗಳಲ್ಲಿ ಅವರ ಪತ್ನಿ ಭಾರತಿ ಸಾಕಷ್ಟು ಸೇವೆ ಮಾಡಿದ್ದರು. ಇದನ್ನು ನಾಗತಿಹಳ್ಳಿ ಕಣ್ಣಾರೆ ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಕೊನೆಯ ದಿನಗಳಲ್ಲಿ ಭಾರತಿ ಹೆಂಡತಿ ಆಗಿರಲಿಲ್ಲ, ಓರ್ವ ತಾಯಿ ರೀತಿಯಲ್ಲಿ ಆಗಿದ್ದರು ಎಂದು ಅವರು ವಿವರಿಸಿದ್ದಾರೆ. ಆ ಬಗ್ಗೆ ವಿಡಿಯೋದಲ್ಲಿದೆ ಮಾಹಿತಿ.
ಇದನ್ನೂ ಓದಿ: ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಶೂಟಿಂಗ್ಗೆ ಗಣಿ ಧಣಿಗಳು ವಿರೋಧ ವ್ಯಕ್ತಪಡಿಸಿದಾಗ ಬೆಂಬಲಕ್ಕೆ ನಿಂತಿದ್ದು ವಿಷ್ಣುವರ್ಧನ್!
Published On - 6:17 pm, Sun, 19 September 21