ಮುಂದಿನ 3 ತಿಂಗಳು ವೈರಸ್ ಹೆಚ್ಚಾಗುತ್ತೆ, ಜನ ಹುಷಾರ್ ಆಗಿರಬೇಕು -ಆರ್.ಅಶೋಕ್
ಬೆಂಗಳೂರಿನಲ್ಲಿ ನೋ ಲಾಕ್ಡೌನ್ ಎಂದ ಆರ್.ಅಶೋಕ್. ಸಚಿವರ ಸಭೆ ನಂತರ ಕಂದಾಯ ಸಚಿವ ಅಶೋಕ್ ಸ್ಪಷ್ಟನೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಪ್ರಶ್ನೆಯೇ ಇಲ್ಲ. ಬಡವರಿಗೆ ತೊಂದರೆ ಆಗದಂತಹ ರೀತಿಯಲ್ಲೇ ಕ್ರಮ. ಲಾಕ್ಡೌನ್ ಇಲ್ಲ, ಕಟ್ಟುನಿಟ್ಟಿನ ಕ್ರಮಕ್ಕೆ ತೀರ್ಮಾನ. ಸಚಿವರ ಸಭೆ ನಂತರ ಕಂದಾಯ ಸಚಿವ ಅಶೋಕ್ ಸ್ಪಷ್ಟನೆ
Follow Us
Latest Videos
