AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಿಂದ ಮಾಸ್ಕ್ ಖರೀದಿಯಲ್ಲಿ ನಡೆದಿದೆಯಾ ಭ್ರಷ್ಟಾಚಾರ?

[lazy-load-videos-and-sticky-control id=”I9RSNT04DqA”] ಬೆಂಗಳೂರು: ವಿಧಾನ ಪರಿಷತ್‌ ಸಿಬ್ಬಂದಿಗೆ ಮಂಗಳೂರಿನಿಂದ ಮಾಸ್ಕ್ ಖರೀದಿಸಿದ ವಿಧಾನ ಪರಿಷತ್ ಸಭಾಪತಿಗಳ ಕಾರ್ಯಲಯದ ಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸಭಾಪತಿಗಳ ಕಚೇರಿ ಇಂದು ಸ್ಪಷ್ಟನೆ ನೀಡಿದೆ. ವಿಧಾನ ಪರಿಷತ್ ಸಚಿವಾಲಯ ಇತ್ತೀಚೆಗೆ ತನ್ನ ಕಚೇರಿ ಸಿಬ್ಬಂದಿಗಾಗಿ ಮಂಗಳೂರಿನಿಂದ 500 ಎನ್-95 ಮಾಸ್ಕ್ಗಳನ್ನು ಖರೀದಿಸಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತಲ್ಲದೇ ಇಲ್ಲಿಯೇ ಬೆಂಗಳೂರಿನಲ್ಲಿ ಖರೀದಿಯ ಬದಲು ಮಂಗಳೂರಿನಿಂದ ಖರೀದಿಸಿದ್ದ ಔಚಿತ್ಯವನ್ನ ಪ್ರಶ್ನಿಸಲಾಗಿತ್ತು. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಭಾಪತಿ ಕಚೇರಿ, ಬೆಂಗಳೂರಿನಲ್ಲಿ […]

ಮಂಗಳೂರಿನಿಂದ ಮಾಸ್ಕ್ ಖರೀದಿಯಲ್ಲಿ ನಡೆದಿದೆಯಾ ಭ್ರಷ್ಟಾಚಾರ?
ಬಳಸಿದ ಮುಖಗವಸು
Guru
| Updated By: |

Updated on:Jul 22, 2020 | 3:40 PM

Share

[lazy-load-videos-and-sticky-control id=”I9RSNT04DqA”]

ಬೆಂಗಳೂರು: ವಿಧಾನ ಪರಿಷತ್‌ ಸಿಬ್ಬಂದಿಗೆ ಮಂಗಳೂರಿನಿಂದ ಮಾಸ್ಕ್ ಖರೀದಿಸಿದ ವಿಧಾನ ಪರಿಷತ್ ಸಭಾಪತಿಗಳ ಕಾರ್ಯಲಯದ ಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸಭಾಪತಿಗಳ ಕಚೇರಿ ಇಂದು ಸ್ಪಷ್ಟನೆ ನೀಡಿದೆ.

ವಿಧಾನ ಪರಿಷತ್ ಸಚಿವಾಲಯ ಇತ್ತೀಚೆಗೆ ತನ್ನ ಕಚೇರಿ ಸಿಬ್ಬಂದಿಗಾಗಿ ಮಂಗಳೂರಿನಿಂದ 500 ಎನ್-95 ಮಾಸ್ಕ್ಗಳನ್ನು ಖರೀದಿಸಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತಲ್ಲದೇ ಇಲ್ಲಿಯೇ ಬೆಂಗಳೂರಿನಲ್ಲಿ ಖರೀದಿಯ ಬದಲು ಮಂಗಳೂರಿನಿಂದ ಖರೀದಿಸಿದ್ದ ಔಚಿತ್ಯವನ್ನ ಪ್ರಶ್ನಿಸಲಾಗಿತ್ತು.

ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಭಾಪತಿ ಕಚೇರಿ, ಬೆಂಗಳೂರಿನಲ್ಲಿ ಅಗತ್ಯವಿದ್ದಷ್ಟು ಎನ್-95 ಮಾಸ್ಕ್ ಸಕಾಲಕ್ಕೆ ಪೂರೈಕೆ ಆಗದ ಕಾರಣ ಮಂಗಳೂರಿನಿಂದ ಖರೀದಿಸಲಾಗಿದೆ. ಆರೋಗ್ಯ ಇಲಾಖೆ ಉಚಿತವಾಗಿ ವಿತರಣೆ ಬಗ್ಗೆ ಹೇಳಿರಲಿಲ್ಲ, ಬೆಂಗಳೂರಿನ ಮೆಡಿಕಲ್ ಸ್ಟೋರ್ಗಳಲ್ಲಿ ವಿಚಾರಿಸಿದಾಗ ಎಲ್ಲಿಯೂ ಸಿಗಲಿಲ್ಲ.

ಹಾಗೇನೇ ಕ್ರೆಡಿಟ್ ಆಧಾರದಲ್ಲಿ ಪೂರೈಸಲು ಯಾರೂ ಮುಂದೆ ಬರಲಿಲ್ಲ, ಹೀಗಾಗಿ ವಿಧಾನಪರಿಷತ್ ಕಾರ್ಯದರ್ಶಿ ಒಪ್ಪಿಗೆ ಮೇರೆಗೆ ಗುಣಮಟ್ಟ ಮತ್ತು ದರವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನಿಂದ ಖರೀದಿಸಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಕಚೇರಿ ಸ್ಪಷ್ಟನೆ ನೀಡಿದೆ.

Published On - 3:44 pm, Tue, 21 July 20

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು